ತಾಯ್ನಾಡಿಗೆ ಮರಳುವ ಸಂಭ್ರಮದಲ್ಲಿದ್ದಾರೆ ಬ್ರಿಟನ್ ಕನ್ನಡಿಗರು
ಕೊರೊನಾ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಅನಿವಾಸಿ ಕನ್ನಡಿಗರು ಭಾರತಕ್ಕೆ ವಾಪಸ್ಸಾಗುತ್ತಿದ್ದಾರೆ. ಐತಿಹಾಸಿಕ ಏರ್ಲಿಫ್ಟ್ ಇದಾಗಿದ್ದು ಈ ಘಟನೆಗೆ ಕನ್ನಡಿಗರು ಸಾಕ್ಷಿಯಾಗಿದ್ದಾರೆ. ಎಲ್ಲರೂ ತಾಯ್ನಾಡಿಗೆ ಮರಳುವ ಸಂಭ್ರಮದಲ್ಲಿದ್ದಾರೆ. ಇಂತದ್ದೊಂದು ಅವಕಾಶವನ್ನು ಒದಗಿಸಿಕೊಟ್ಟ ಕರ್ನಾಟಕ ಸರ್ಕಾರಕ್ಕೆ ಅನಿವಾಸಿ ಕನ್ನಡಿಗರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಬೆಂಗಳೂರು (ಮೇ. 10): ಕೊರೊನಾ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಅನಿವಾಸಿ ಕನ್ನಡಿಗರು ಭಾರತಕ್ಕೆ ವಾಪಸ್ಸಾಗುತ್ತಿದ್ದಾರೆ. ಐತಿಹಾಸಿಕ ಏರ್ಲಿಫ್ಟ್ ಇದಾಗಿದ್ದು ಈ ಘಟನೆಗೆ ಕನ್ನಡಿಗರು ಸಾಕ್ಷಿಯಾಗಿದ್ದಾರೆ. ಎಲ್ಲರೂ ತಾಯ್ನಾಡಿಗೆ ಮರಳುವ ಸಂಭ್ರಮದಲ್ಲಿದ್ದಾರೆ. ಇಂತದ್ದೊಂದು ಅವಕಾಶವನ್ನು ಒದಗಿಸಿಕೊಟ್ಟ ಕರ್ನಾಟಕ ಸರ್ಕಾರಕ್ಕೆ ಅನಿವಾಸಿ ಕನ್ನಡಿಗರು ಧನ್ಯವಾದಗಳನ್ನು ತಿಳಿಸಿದ್ದಾರೆ.
ನಾಳೆ ಬ್ರಿಟನ್ ಕನ್ನಡಿಗರು ಭಾರತಕ್ಕೆ; ಲಂಡನ್ನಿಂದ ಬೆಂಗ್ಳೂರಿಗೆ ಬರಲಿದೆ ವಿಮಾನ