ಬಂಡಾಯ ಬೇಗುದಿ ಮಧ್ಯೆಯೇ ಸಚಿವ ಸಂಪುಟ ವಿಸ್ತರಿಸಿದ ಹೆಚ್ಡಿಕೆ
13 ತಿಂಗಳ ಮೈತ್ರಿ ಸಮಪುಟ 2 ನೇ ಬಾರಿಗೆ ವಿಸ್ತರಣೆಯಾಗಿದೆ. ಬಂಡಾಯದ ಬೇಗುದಿ, ಅಪಸ್ವರದ ಮಧ್ಯೆಯೇ ವಿಸ್ತರಣೆ ಮಾಡಲಾಗಿದೆ. ಇಬ್ಬರು ಪಕ್ಷೇತರರಿಗೆ ಸಂಪುಟದಲ್ಲಿ ಮಂತ್ರಿ ಭಾಗ್ಯ ದೊರಕಿದೆ. ಸಚಿವರಾಗಿ ಪಕ್ಷೇತರ ಶಾಸಕ ಆರ್. ಶಂಕರ್, ಹಾಗೂ ನಾಗೇಶ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇಬ್ಬರಿಗೂ ರಾಜ್ಯಪಾಲ ವಿ.ಆರ್. ವಾಲಾ ಪ್ರತಿಜ್ಞಾವಿಧಿ ಬೋಧಿಸಿದರು.
13 ತಿಂಗಳ ಮೈತ್ರಿ ಸಮಪುಟ 2 ನೇ ಬಾರಿಗೆ ವಿಸ್ತರಣೆಯಾಗಿದೆ. ಬಂಡಾಯದ ಬೇಗುದಿ, ಅಪಸ್ವರದ ಮಧ್ಯೆಯೇ ವಿಸ್ತರಣೆ ಮಾಡಲಾಗಿದೆ. ಇಬ್ಬರು ಪಕ್ಷೇತರರಿಗೆ ಸಂಪುಟದಲ್ಲಿ ಮಂತ್ರಿ ಭಾಗ್ಯ ದೊರಕಿದೆ. ಸಚಿವರಾಗಿ ಪಕ್ಷೇತರ ಶಾಸಕ ಆರ್. ಶಂಕರ್, ಹಾಗೂ ನಾಗೇಶ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇಬ್ಬರಿಗೂ ರಾಜ್ಯಪಾಲ ವಿ.ಆರ್. ವಾಲಾ ಪ್ರತಿಜ್ಞಾವಿಧಿ ಬೋಧಿಸಿದರು.