ಕೋರ್ಟ್ ಬಾಗಿಲಿನಲ್ಲಿ ನ್ಯಾಯಕ್ಕಾಗಿ ನಿಂತ 9 ದೇವಳಗಳು
- ಮುಸ್ಲಿಂ ದಾಳಿಕೋರರಿಂದ ಮಸೀದಿಗಳಾಗಿ ಬದಲಾಗಿದ್ದ ದೇಗುಲಗಳು
- ಈಗ ಕೋರ್ಟ್ ಮುಂದೆ ನಿಂತಿದೆ 9 ದೇಗುಲಗಳ ಇತಿಹಾಸ
ಭಾರತದಲ್ಲಿ ಈಗ ಕಳೆದುಹೋದ ದೇವಸ್ಥಾನಗಳನ್ನ ಮತ್ತೆ ಹುಡುಕೋ ಕೆಲಸ ಆಗ್ತಾ ಇದೆ. ಅದಕ್ಕೆ ಕಾನೂನಿನ ಭೂತಗನ್ನಡಿಯ ಮೊರೆ ಹೋಗಲಾಗಿದೆ. ಯಾವಾಗ ಜ್ಞಾನವಾಪಿ ಮಂದಿರದ ಅರ್ಜಿ ನ್ಯಾಯಾಲಯದಲ್ಲಿ ಮಾನ್ಯವಾಯ್ತೋ ಅಲ್ಲಿಂದ ಒಂದೊಂದೇ ದಾಳಿಗೊಳಗಾಗಿ ಈಗ ಮಸೀದಿ ರೂಪದಲ್ಲಿ ಇರೋ ದೇವಸ್ಥಾನಗಳನ್ನ ಹಿಂಪಡೆಯೋ ಕಾನೂನು ಹೋರಾಟ ಶುರುವಾಗಿದೆ. ಇಲ್ಲಿದೆ ಆ 9 ಮಾಜಿ ದೇವಸ್ಥಾನಗಳ ಹೋರಾಟ ಹಾಗೂ ಇತಿಹಾಸದ ವಿವರ ಇಲ್ಲಿದೆ.