ಪತ್ರಕರ್ತರಿಗೆ ಮಾದರಿ, ಧೈರ್ಯಕ್ಕೆ ಇನ್ನೊಂದು ಹೆಸರು ರವಿ ಬೆಳಗೆರೆ: ಯೋಗರಾಜ್ ಭಟ್

'ರವಿ ಬೆಳಗೆರೆ ತುಂಬು ಬಾಳು ಬಾಳಿದ್ದಾರೆ. ಪತ್ರಕರ್ತರಿಗೆ ಮಾದರಿಯಾಗಿದ್ದಾರೆ. ಧೈರ್ಯಕ್ಕೆ ಇನ್ನೊಂದು ಹೆಸರಾಗಿದ್ದರು. ಹೋಗಿ ಬನ್ನಿ ಎಂದು ಹೇಳುವುದು ಬಿಟ್ಟರೆ ಇನ್ನೇನು ಪದಗಳಿಲ್ಲ. ಮತ್ತೊಮ್ಮೆ ಹೇಳುತ್ತೇನೆ. ಇದು ಅವರ ಸಾವಲ್ಲ, ಅವರ ಹುಟ್ಟು' ಎಂದು ಯೋಗರಾಜ್ ಭಟ್ ಹೇಳಿದ್ದಾರೆ. 

First Published Nov 13, 2020, 11:01 AM IST | Last Updated Nov 13, 2020, 11:01 AM IST

ಬೆಂಗಳೂರು (ನ. 13): ಪತ್ರಕರ್ತರಾಗಿ, ಲೇಖಕರಾಗಿ, ನಟರಾಗಿ, ನಿರೂಪಕರಾಗಿ ಖ್ಯಾತಿ ಗಳಿಸಿದ್ದ ರವಿ ಬೆಳಗೆರೆ ಬಾರದ ಲೋಕಕ್ಕೆ ತೆರಳಿದ್ದಾರೆ. ನಿನ್ನೆ 12. 15 ನಿಮಿಷಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಪ್ರಾರ್ಥನಾ ಶಾಲೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. 

ಬೆಳಗೆರೆ ಹೊರಗಡೆ ಹುಲಿಯಂತಿದ್ರೂ, ಹೃದಯದಲ್ಲಿ ಮಗುವಾಗಿದ್ದ, ಅದ್ಭುತ ವ್ಯಕ್ತಿತ್ವ ಅವರದ್ದು: ಶ್ಯಾಂ ಸುಂದರ್

'ರವಿ ಬೆಳಗೆರೆ ತುಂಬು ಬಾಳು ಬಾಳಿದ್ದಾರೆ. ಪತ್ರಕರ್ತರಿಗೆ ಮಾದರಿಯಾಗಿದ್ದಾರೆ. ಧೈರ್ಯಕ್ಕೆ ಇನ್ನೊಂದು ಹೆಸರಾಗಿದ್ದರು. ಹೋಗಿ ಬನ್ನಿ ಎಂದು ಹೇಳುವುದು ಬಿಟ್ಟರೆ ಇನ್ನೇನು ಪದಗಳಿಲ್ಲ. ಮತ್ತೊಮ್ಮೆ ಹೇಳುತ್ತೇನೆ. ಇದು ಅವರ ಸಾವಲ್ಲ, ಅವರ ಹುಟ್ಟು' ಎಂದು ಯೋಗರಾಜ್ ಭಟ್ ಹೇಳಿದ್ದಾರೆ. 

'ನನ್ನದು ಅವರದ್ದು ಬಹಳ ಹತ್ತಿರದ ಸಂಬಂಧ. ನಾವು ಹಿಂದಿ ಗಝಲ್‌ಗಳನ್ನು, ಕನ್ನಡ ಕವಿತೆಗಳನ್ನು ಬಹಳ ಇಷ್ಟಪಡುತ್ತಿದ್ದರು. ಅದರ ಬಗ್ಗೆ ಚರ್ಚೆ ನಡೆಸುತ್ತಿದ್ದರು' ಎಂದು ಸ್ಮರಿಸಿಕೊಂಡರು. 

Video Top Stories