ಅಪಘಾತವಾಗಿ ರಸ್ತೆಯಲ್ಲಿ ನರಳುತ್ತಿದ್ದವರಿಗೆ ಡಿಕೆ ಶಿವಕುಮಾರ್ ನೆರವು
ಅಪಘಾತವಾಗಿ ರಸ್ತೆಯಲ್ಲಿ ನರಳುತ್ತಿದ್ದವರಿಗೆ ಡಿಕೆ ಶಿವಕುಮಾರ್ ನೆರವು ನೀಡಿದ್ಧಾರೆ. ತುಮಕೂರಿನ ಚಿಕ್ಕಕೆರೆಯಲ್ಲಿ ಘಟನೆ ನಡೆದಿದೆ.
ಬೆಂಗಳೂರು (ಜು. 09): ಅಪಘಾತವಾಗಿ ರಸ್ತೆಯಲ್ಲಿ ನರಳುತ್ತಿದ್ದವರಿಗೆ ಡಿಕೆ ಶಿವಕುಮಾರ್ ನೆರವು ನೀಡಿದ್ಧಾರೆ. ತುಮಕೂರಿನ ಚಿಕ್ಕಕೆರೆಯಲ್ಲಿ ಘಟನೆ ನಡೆದಿದೆ. ತಮ್ಮದೇ ಕಾರಿನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ಧಾರೆ ಡಿಕೆಶಿ.
ಬೆಂಗಳೂರಿನಲ್ಲಿ ಬಾಡಿಗೆದಾರರಿಗೆ ಗುಡ್ನ್ಯೂಸ್..! ಮಾಲಿಕರ ದೌರ್ಜನ್ಯಕ್ಕೆ ಬೀಳಲಿದೆ ಮೂಗುದಾರ..!