Asianet Suvarna News Asianet Suvarna News

'ಅವನ್ಯಾವನೋ ಸಿ ಟಿ ರವಿ, ಬಡವರು ಗೊತ್ತಿಲ್ಲ, ಬೆಂಗ್ಳೂರು ಗೊತ್ತಿಲ್ಲ ಅವನಿಗೆ'

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಸಿದ್ದರಾಮಯ್ಯ, ಸಿ ಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

 

ಬೆಂಗಳೂರು (ಆ. 16): ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಸಿದ್ದರಾಮಯ್ಯ, ಸಿ ಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

'217 ಯೋಜನೆಗಳಿಗೆ ಒಂದೇ ಕುಟುಂಬದ ಹೆಸರಿಡಲು ಈ ದೇಶ ಒಂದೇ ಕುಟುಂಬದ ಆಸ್ತಿಯೇನ್ರಿ.'?

'ಇಂದಿರಾ ಕ್ಯಾಂಟೀನ್ ಯಾಕೆ ನಿಲ್ಲಿಸುತ್ತಿದ್ದೀರಾ.? ಬಡವರು ಊಟ ಮಾಡಬಾರದಾ..? ನಿಮ್ಮದೊಂದು ಸರ್ಕಾರನಾ.? ಅವನ್ಯಾವನೋ ಸಿ ಟಿ ಮಾನ ಮರ್ಯಾದೆ ಒಂದೂ ಇಲ್ಲ. ಬೆಂಗಳೂರು ಗೊತ್ತಿಲ್ಲ, ಬಡವರು ಗೊತ್ತಿಲ್ಲ ಅವನಿಗೆ. ಇತಿಹಾಸನೂ ಗೊತ್ತಿಲ್ಲ. 2 ಕೆಜಿ ಅಕ್ಕಿ ಕೊಡುವ ಇವರು ಅನ್ನಪೂರ್ಣೇಶ್ವರಿ ಹೆಸರಿಡ್ತಾರಂತೆ' ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 

Video Top Stories