ಮರಾಠ, ವೀರಶೈವ ಲಿಂಗಾಯತ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಪ್ರಾಧಿಕಾರಕ್ಕೆ ಬೇಡಿಕೆ
ಮರಾಠ, ಲಿಂಗಾಯತ, ಒಕ್ಕಲಿಗ ನಿಗಮದ ಬೆನ್ನಲ್ಲೇ ಕ್ರೈಸ್ತ ಅಭಿವೃದ್ಧಿ ನಗಮ ಸ್ಥಾಪನೆಗೆ ಐವಾನ್ ಡಿಸೋಜಾ ಒತ್ತಾಯಪಡಿಸಿದ್ದಾರೆ.
ಬೆಂಗಳೂರು (ನ. 18): ಮರಾಠ, ಲಿಂಗಾಯತ, ಒಕ್ಕಲಿಗ ನಿಗಮದ ಬೆನ್ನಲ್ಲೇ ಕ್ರೈಸ್ತ ಅಭಿವೃದ್ಧಿ ನಗಮ ಸ್ಥಾಪನೆಗೆ ಐವಾನ್ ಡಿಸೋಜಾ ಒತ್ತಾಯಪಡಿಸಿದ್ದಾರೆ.
ಕ್ರೈಸ್ತರನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ಕ್ರೈಸ್ತ ಸಮುದಾಯದ ಮೌನವನ್ನು ವೀಕ್ನೆಸ್ ಎಂದು ಭಾವಿಸಬೇಡಿ. ಕ್ರೈಸ್ತರನ್ನು ಮಂಗಗಳು ಎಂದು ಭಾವಿಸಬೇಡಿ. ನಮ್ಮ ಹೋರಾಟಕ್ಕಿಳಿದರೆ ಅದನ್ನೇ ಸಿಎಂ ನೇರ ಹೊಣೆಯಾಗುತ್ತಾರೆ' ಎಂದು ಐವಾನ್ ಡಿಸೋಜಾ ಹೇಳಿದ್ದಾರೆ.