Asianet Suvarna News Asianet Suvarna News

ದಣಿವರಿಯದ ನಾಯಕ ಎಸ್‌.ಆರ್‌.ಪಾಟೀಲ್‌ ಕಹಳೆ: ನೀರಾವರಿ ಯೋಜನೆಗಾಗಿ ಸಂಕಲ್ಪ ಯಾತ್ರೆ

*  ಯಾತ್ರೆ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿದೆ
*  ಏ. 13 ರಂದು ಆರಂಭವಾಗಿರುವ ಈ ಯಾತ್ರೆ 
*  ಈ ಬೃಹತ್‌ ಯಾತ್ರೆಗೆ ಎಸ್‌.ಅರ್‌. ಪಾಟೀಲ್‌ ನೇತೃತ್ವ
 

ಬೆಂಗಳೂರು(ಏ.19): ಉತ್ತರ ಕರ್ನಾಟಕದ ನೀರಾವರಿ ಯೋಜನೆಗಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಎಸ್‌.ಆರ್‌. ಪಾಟೀಲ್‌ ಕಹಳೆ ಮೊಳಗಿಸಿದ್ದಾರೆ.  ಮಹದಾಯಿ, ಕೃಷ್ಣಾ ಮೇಲ್ದಂಡೆ, ನವಲಿ ಅನುಷ್ಠಾನಕ್ಕಾಗಿ ಟ್ರ್ಯಾಕ್ಟರ್‌ ರ್ಯಾಲಿ ಆರಂಭಿಸಿದ್ದಾರೆ. ಸ್ವಾಭೀಮಾನಿ ವೇದಿಕೆಯ ಮೂಲಕ ಬೃಹತ್‌ ಪಾದಯಾತ್ರೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಯಾತ್ರೆ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿದೆ.  ಏ. 13 ರಂದು ಆರಂಭವಾಗಿರುವ ಈ ಯಾತ್ರೆ ಪಕ್ಷಾತೀತವಾಗಿ ಬೆಂಬಲ ಸಿಕ್ಕಿದೆ. ಈ ಬೃಹತ್‌ ಯಾತ್ರೆಗೆ ಎಸ್‌.ಅರ್‌. ಪಾಟೀಲ್‌ ನೇತೃತ್ವ ವಹಿಸಿದ್ದಾರೆ. 
 

Video Top Stories