Asianet Suvarna News Asianet Suvarna News

ಕಾರ್ಪೋರೇಟರ್ ಮೇಲೆ PSI ಯಿಂದ ಹಲ್ಲೆ; ಟಿಪ್ಪು ನಗರದಲ್ಲಿ ಪ್ರೊಟೆಸ್ಟ್

ಕಾರ್ಪೋರೇಟರ್ ನಾಜಿಯಾ ಮೇಲೆ ಚಾಮರಾಜಪೇಟೆ ಪಿಎಸ್‌ಐ ಕುಮಾರಸ್ವಾಮಿ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಇದನ್ನು ಪ್ರಶ್ನಿಸಿ ಸೀಲ್‌ಡೌನ್ ಆಗಿರುವ ಟಿಪ್ಪು ನಗರದ ಸ್ಥಳೀಯರು ಪ್ರೊಟೆಸ್ಟ್ ಮಾಡಿದ್ದಾರೆ. ಇಲ್ಲಿ ಸಾಮಾಜಿಕ ಅಂತರವನ್ನೇ ಕಾಯ್ದುಕೊಂಡಿಲ್ಲ. 

ಬೆಂಗಳೂರು (ಮೇ. 10): ಕಾರ್ಪೋರೇಟರ್ ನಾಜಿಯಾ ಮೇಲೆ ಚಾಮರಾಜಪೇಟೆ ಪಿಎಸ್‌ಐ ಕುಮಾರಸ್ವಾಮಿ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಇದನ್ನು ಪ್ರಶ್ನಿಸಿ ಸೀಲ್‌ಡೌನ್ ಆಗಿರುವ ಟಿಪ್ಪು ನಗರದ ಸ್ಥಳೀಯರು ಪ್ರೊಟೆಸ್ಟ್ ಮಾಡಿದ್ದಾರೆ. ಇಲ್ಲಿ ಸಾಮಾಜಿಕ ಅಂತರವನ್ನೇ ಕಾಯ್ದುಕೊಂಡಿಲ್ಲ. 

ಲಾಕ್‌ಡೌನ್ ಮಧ್ಯೆ ಸಾಮೂಹಿಕ ಪ್ರಾರ್ಥನೆ: ಧರ್ಮಗುರುವನ್ನು ತಹಸೀಲ್ದಾರ್‌ಗೆ ಒಪ್ಪಿಸಿದ ಜನ