Asianet Suvarna News Asianet Suvarna News

ಅತ್ತ ಡೆಲ್ಟಾ ಆರ್ಭಟದ ನಡುವೆ ಕಾಲೇಜು ಪುನಾರಂಭ, ಇತ್ತ ಸಿಎಂ ಕುರ್ಚಿಗಾಗಿ ಕೈ ನಾಯಕರ ರಂಪ

  • ಕೊರೋನಾವೈರಸ್‌ನ ಡೆಲ್ಟಾ ತಳಿ ರೋಗಲಕ್ಷಣಗಳೇನು? ತಜ್ಞರು ಏನಂತಾರೆ ನೋಡೋಣ....
  • ಕೊರೋನಾರ್ಭಟ ನಡುವೆ ಶಾಲಾ-ಕಾಲೇಜು ಪುನಾರಂಭಕ್ಕೆ ಸರ್ಕಾರ ಸಿದ್ಧತೆ ಹೀಗಿದೆ...
  • ಕಾಂಗ್ರೆಸ್‌ನಲ್ಲಿ ಈಗ ಸಿಎಂ ಕುರ್ಚಿಗಾಗಿ ಕಿತ್ತಾಟ, ಡಿಕೆಶಿ- ಸಿದ್ದರಾಮಯ್ಯ ಬೆಂಬಲಿಗರ ರಂಪಾಟ

 

ಬೆಂಗಳೂರು (ಜೂ.23): 

  • ಕೊರೋನಾ ಎರಡನೇ ಅಲೆಯಿಂದ ಕಂಗಾಲಾಗಿದ್ದ ಜನ, ಇನ್ನೇನು ನಿಟ್ಟುಸಿರು ಬಿಡ್ಬೇಕು ಅನ್ನುವಷ್ಟರಲ್ಲಿ ಕೊರೋನಾವೈರಸ್‌ನ ಡೆಲ್ಟಾ ತಳಿ ಆರ್ಭಟ ಶುರುಮಾಡಿದೆ. ಡೆಲ್ಟಾವೈರಸ್‌ನ ರೋಗಲಕ್ಷಣಗಳೇನು?  
  • ಇನ್ನೊಂದು ಕಡೆ ಹಳಿತಪ್ಪಿರುವ ಶಿಕ್ಷಣವ್ಯವಸ್ಥೆಯನ್ನು ಸರಿದಾರಿಗೆ ತರಲು ಸರ್ಕಾರ ಶಾಲಾ-ಕಾಲೇಜು ಪುನಾರಂಭಕ್ಕೆ ಸಿದ್ಧತೆ ನಡೆಸುತ್ತಿದೆ. ಸರ್ಕಾರದ ಮುಂದಿರುವ ಆಯ್ಕೆಗಳೇನು? ಸಿದ್ಧತೆ ಹೇಗಿದೆ?
  • ಇವುಗಳೆಲ್ಲದರ ನಡುವೆ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಇಳಿಮುಖವಾಗುತ್ತಿರುವುದು ನೆಮ್ಮದಿಯ ವಿಚಾರ. ಆದರೆ ಇಂದು ಏರಿಕೆ ಕಂಡಿದೆ.  ಇಂದಿನ ಅಂಕಿಅಂಶಗಳತ್ತ ಒಮ್ಮೆ ಕಣ್ಣು ಹಾಯಿಸೋಣ
  • ಕಾಂಗ್ರೆಸ್‌ ನಾಯಕರಿಗೆ ಈಗಾಗಲೇ ಸಿಎಂ ಕುರ್ಚಿಯ ಚಿಂತೆ ಶುರುವಾಗಿದೆ. ಸಿದ್ದರಾಮಯ್ಯ, ಡಿಕೆಶಿ ಬೆಂಬಲಿಗರು ಸಿಎಂ ಕುರ್ಚಿಗೆ ತಮ್ಮ ನಾಯಕರ ಪರ ಟವೆಲ್‌ ಹಾಕುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
     

Video Top Stories