Asianet Suvarna News Asianet Suvarna News

ಮೈಸೂರು ಮೃಗಾಲಯ ನಿರ್ವಹಣೆಗೆ ಬಂದಿದ್ದ ಹಣದಲ್ಲಿ ಅಧ್ಯಕ್ಷರಿಗೆ ಐಷಾರಾಮಿ ಕಾರು.!

- ಲಾಕ್‌ಡೌನ್ ವೇಳೆ ಪ್ರಾಣಿಗಳ ನಿರ್ವಹಣೆಗೆ ಮೈಸೂರು ಮೃಗಾಲಯ ನೆರವು ಕೇಳಿತ್ತು.

- ಮೃಗಾಲಯ ನಿರ್ವಹಣೆಗೆ ಸಾರ್ವಜನಿಕ ವಲಯದಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು.

- ಈ ನೆರವಿನ ಹಣದಲ್ಲಿ ಮೃಗಾಲಯದ ಅಧ್ಯಕ್ಷ ಮಹದೇವಸ್ವಾಮಿ ಐಷಾರಾಮಿ ಕಾರು ತೆಗೆದುಕೊಂಡಿರುವ ಆರೋಪ 

ಮೈಸೂರು (ಸೆ. 03): ಲಾಕ್‌ಡೌನ್ ವೇಳೆ ಪ್ರಾಣಿಗಳ ನಿರ್ವಹಣೆಗೆ ಮೈಸೂರು ಮೃಗಾಲಯ ನೆರವು ಕೇಳಿತ್ತು. ಮೃಗಾಲಯ ನಿರ್ವಹಣೆಗೆ ಸಾರ್ವಜನಿಕ ವಲಯದಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು.

ಇಂದು 3 ಮಹಾನಗರ ಪಾಲಿಕೆಗಳ ಮತದಾನ; ಕುತೂಹಲ ಮೂಡಿಸಿದೆ ಬೆಳಗಾವಿ ಕದನ

ಈ ನೆರವಿನ ಹಣದಲ್ಲಿ ಮೃಗಾಲಯದ ಅಧ್ಯಕ್ಷ ಮಹದೇವಸ್ವಾಮಿ ಐಷಾರಾಮಿ ಕಾರು ತೆಗೆದುಕೊಂಡಿರುವ ಆರೋಪ ಕೇಳಿ ಬಂದಿದೆ. ಬಂದಿರುವ ನೆರವಿನ ಹಣದಲ್ಲಿ ಉತ್ತಮವಾಗಿ ನಿರ್ವಹಣೆ ಮಾಡಬೇಕಾಗಿರುವ ಅಧ್ಯಕ್ಷರೇ ಈ ರೀತಿ ಅಂಧಾ ದರ್ಬಾರ್ ಮಾಡಿರುವುದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.