ಸಿಡಿದೆದ್ದ ಸಾರಿಗೆ ನೌಕರರು : ಬೇರೆ ದಾರಿ ಹಿಡಿದ ಪ್ರಯಾಣಿಕರು
ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮತ್ತೆ ಕೆಎಸ್ಆರ್ಟಿಸಿ ಬಸ್ ಮುಷ್ಕರ ನಡೆಯುತ್ತಿದೆ. ಪ್ರಯಾಣಿಕರು ಬೆಂಗಳೂರಿನಲ್ಲಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಕೆಲವಷ್ಟು ಪ್ರಯಾಣಿಕರು ಖಾಸಗಿ ಬಸ್ಗಳತ್ತ ಮುಖ ಮಾಡಿದ್ದರೆ, ಇನ್ನೊಂದಷ್ಟು ಮಂದಿ ಮೆಟ್ರೊಗಳತ್ತ ಮುಖ ಮಾಡುತ್ತಿದ್ದಾರೆ.
ಜನರು ಸಾರಿಗೆ ಬಸ್ಗಳಿಲ್ಲದೇ ತಮ್ಮ ಸ್ಥಳ ತಲುಪಲು ಹರಸಾಹಸಪಡುವಂತಾಗಿದೆ.
ಬೆಂಗಳೂರು (ಏ.07): ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮತ್ತೆ ಕೆಎಸ್ಆರ್ಟಿಸಿ ಬಸ್ ಮುಷ್ಕರ ನಡೆಯುತ್ತಿದೆ. ಪ್ರಯಾಣಿಕರು ಬೆಂಗಳೂರಿನಲ್ಲಿ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಸ್ವಾರ್ಥಕ್ಕಾಗಿ ಸಾರಿಗೆ ನೌಕರರ ಮುಷ್ಕರ, ಎಸ್ಮಾ ಜಾರಿ ಮಾಡುವ ಕುರಿತು ಚರ್ಚೆ: ಸಿಎಂ ಬಿಎಸ್ವೈ
ಕೆಲವಷ್ಟು ಪ್ರಯಾಣಿಕರು ಖಾಸಗಿ ಬಸ್ಗಳತ್ತ ಮುಖ ಮಾಡಿದ್ದರೆ, ಇನ್ನೊಂದಷ್ಟು ಮಂದಿ ಮೆಟ್ರೊಗಳತ್ತ ಮುಖ ಮಾಡುತ್ತಿದ್ದಾರೆ. ಜನರು ಸಾರಿಗೆ ಬಸ್ಗಳಿಲ್ಲದೇ ತಮ್ಮ ಸ್ಥಳ ತಲುಪಲು ಹರಸಾಹಸಪಡುತ್ತಿದ್ದಾರೆ.. ಪುಟ್ಟ ಮಕ್ಕಳನ್ನು ಎತ್ತಿಕೊಂಡು ಕಾದು ಕುಳಿತಿದ್ದಾರೆ.