ಅಲಲೇ ಗಿಣಿರಾಮ, ಮಾಡಿದ್ದಾನೆ ನೋಡಿ ಧ್ವಜಾರೋಹಣ..!
ಸ್ವಾತಂತ್ರ್ಯ ದಿನಾಚರಣೆಯಂದು ಸಾಮಾನ್ಯವಾಗಿ ಆಯಾ ಊರಿನ ಗಣ್ಯರು, ವಿಶೇಷ ವ್ಯಕ್ತಿಗಳು, ಜನ ಸಾಮಾನ್ಯರು ಧ್ವಜಾರೋಹನ ಮಾಡುವುದು ವಾಡಿಕೆ. ಆದರೆ ಇಲ್ಲಿ ಗಿಣಿರಾಮ ಧ್ವಜಾರೋಹಣ ಮಾಡಿದ್ದಾನೆ.
ಮೈಸೂರು (ಆ. 15): ಸ್ವಾತಂತ್ರ್ಯ ದಿನಾಚರಣೆಯಂದು ಸಾಮಾನ್ಯವಾಗಿ ಆಯಾ ಊರಿನ ಗಣ್ಯರು, ವಿಶೇಷ ವ್ಯಕ್ತಿಗಳು, ಜನ ಸಾಮಾನ್ಯರು ಧ್ವಜಾರೋಹನ ಮಾಡುವುದು ವಾಡಿಕೆ. ಆದರೆ ಇಲ್ಲಿ ಗಿಣಿರಾಮ ಧ್ವಜಾರೋಹಣ ಮಾಡಿದ್ದಾನೆ.
ಮೈಸೂರಿನ ಶ್ರೀ ಅವಧೂತ ದತ್ತ ಪೀಠದ ಶುಕವನದ ಗಿಳಿಗಳಿಂದ ಸ್ವಾತಂತ್ರ್ಯೋತ್ಸವ ವಿಶಿಷ್ಟವಾಗಿ ನೆರವೇರಿತು. ಶ್ರೀ ಗಣಪತಿ ಸಚ್ಚಿದಾನಂದ ಶ್ರೀಗಳ ಸಾನಿಧ್ಯದಲ್ಲಿ ಗಿಳಿಯೊಂದು ಧ್ವಜಾರೋಹಣ ನೆರವೇರಿಸಿತು. ನಂತರ ಗಿಳಿಗಳು ಭಾರತ್ ಮಾತಾ ಕಿ ಜೈ ಘೋಷ ಮೊಳಗಿಸಿದವು. ಅದರ ಝಲಕ್ ಇಲ್ಲಿದೆ ನೋಡಿ..
ಸ್ವಾತಂತ್ರ್ಯ ದಿನದಂದು ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿಗಳಿವರು..!