ಸೋಂಕಿನ ಪ್ರಮಾಣ ಕಡಿಮೆ ಮಾಡ್ಲಿಕ್ಕೆ ಆಗಲ್ಲ: ಸತ್ಯಾಂಶವನ್ನ ಬಿಚ್ಚಿಟ್ಟ ಸಚಿವ ಸುಧಾಕರ್
ಸುಧಾಕರ್ ಅವರು ಒಂದ್ಟು ದಿನ ಹೋಮ್ ಕ್ವಾರಂಟೈನ್ಗೆ ಒಳಗಾಗಿದ್ರು. ಅಲ್ಲದೇ ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕವೇ ತಮ್ಮ ಕಾರ್ಯಗಳನ್ನ ನಿರ್ವಹಿಸುತ್ತಿದ್ರು, ಇದೀಗ ಕ್ವಾರಂಟೈನ್ನಿಂದ ಆಚೆ ಬಂದಿದ್ದು, ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಕೆಲವೊಂದಿಷ್ಟು ಸತ್ಯಾಂಶಗಳನ್ನ ಬಹಿರಂಗಪಡಿಸಿದ್ದಾರೆ.
ಬೆಂಗಳೂರು, (ಜೂನ್.30): ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮನೆಯ ಕೆಲ ಸದಸ್ಯರಿಗೆ ಕೊರೋನಾ ಸೋಂಕು ತಗುಲಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಶೇ. 50 ರಷ್ಟು ಬೆಡ್ ನೀಡಲು ಮೆಡಿಕಲ್ ಕಾಲೇಜುಗಳ ಒಪ್ಪಿಗೆ
ಹಾಗಾಗಿ ಸುಧಾಕರ್ ಅವರು ಒಂದ್ಟು ದಿನ ಹೋಮ್ ಕ್ವಾರಂಟೈನ್ಗೆ ಒಳಗಾಗಿದ್ರು. ಅಲ್ಲದೇ ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕವೇ ತಮ್ಮ ಕಾರ್ಯಗಳನ್ನ ನಿರ್ವಹಿಸುತ್ತಿದ್ರು, ಇದೀಗ ಕ್ವಾರಂಟೈನ್ನಿಂದ ಆಚೆ ಬಂದಿದ್ದು, ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಕೆಲವೊಂದಿಷ್ಟು ಸತ್ಯಾಂಶಗಳನ್ನ ಬಹಿರಂಗಪಡಿಸಿದ್ದಾರೆ.