Asianet Suvarna News Asianet Suvarna News

ಕಾಟಾಚಾರಕ್ಕೆ ನೆರೆ ವೀಕ್ಷಿಸಿದ ಡಿಸಿಎಂ ಲಕ್ಷ್ಮಣ ಸವದಿ...!

ನೆರೆ ವೀಕ್ಷಣೆಗೆ ಬಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ರೈತ ತಂದಿದ್ದ ಹತ್ತಿ ಗಿಡ ನೋಡುತ್ತಲೇ ಕಾಲಹರಣ ಮಾಡಿದ್ದಾರೆ. ಒಟ್ಟಿನಲ್ಲಿ ಡಿಎಸಮ ಸಾಹೇಬ್ರ ಕಥೆ ಬಂದ ಪುಟ್ಟ....ಹೋದ ಪುಟ್ಟ ಎನ್ನುವಂತಾಗಿದೆ.

ರಾಯಚೂರು, (ಅ.19):  ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ನೀರಿನಲ್ಲಿ ಸಿಲುಕಿ ಜನ ಪರದಾಡುತ್ತಿದ್ದಾರೆ. ಉಳಿದುಕೊಳ್ಳು ಜಾಗವಿಲ್ಲದೇ ಒದ್ದಾಡುತ್ತಿದ್ದಾರೆ.

ಪ್ರವಾಹ ಪ್ರವಾಸ ಹೋಗ್ಬಿಂದ ಸಚಿವ ಅಶೋಕನವರದ್ದು ವೀಕೆಂಡ್ ಪಿಕ್‌ ನಿಕ್ ನಂತಿತ್ತು..!

ಆದ್ರೆ, ನೆರೆ ವೀಕ್ಷಣೆಗೆ ಬಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ರೈತ ತಂದಿದ್ದ ಹತ್ತಿ ಗಿಡ ನೋಡುತ್ತಲೇ ಕಾಲಹರಣ ಮಾಡಿದ್ದಾರೆ. ಒಟ್ಟಿನಲ್ಲಿ ಡಿಎಸಮ ಸಾಹೇಬ್ರ ಕಥೆ ಬಂದ ಪುಟ್ಟ....ಹೋದ ಪುಟ್ಟ ಎನ್ನುವಂತಾಗಿದೆ.

Video Top Stories