ಸಾರ್.. ಎಣ್ಣೆ ಕೊಟ್ಟ ನೀವೇ ನಮ್ ಪಾಲಿನ ದ್ಯಾವ್ರು; ಅಬಕಾರಿ ಸಚಿವರಿಗೆ ಕುಡುಕರ ಕರೆ
ಮದ್ಯ ಕುಡಿಯದೇ ಕಂಗೆಟ್ಟಿದ್ದವರಿಗೆ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿದ್ದೇ ತಡ ಜನ ಅಂಗಡಿಗೆ ಮುಗಿ ಬಿದ್ದರು. ಜನ ಫುಲ್ ಖುಷ್ ಆಗಿ ಅಬಕಾರಿ ಸಚಿವ ನಾಗೇಶ್ಗೆ ಮದ್ಯ ಪ್ರಿಯರು ಕರೆ ಮಾಡಿ, ಸಾರ್, ನೀವು ಎಣ್ಣೆ ಕೊಟ್ಟ ನೀವೇ ನಮ್ ಪಾಲಿನ ದ್ಯಾವ್ರು. ಬಾರ್ ಓಪನ್ ಮಾಡಿ ಒಳ್ಳೆಯ ಕೆಲಸ ಮಾಡಿದ್ರಿ. ಇನ್ಮೇಲೆ ನಾವು ಬೀದಿಗೆ ಬರಲ್ಲ ಸರ್. ಮನೆಯಲ್ಲೇ ಇರ್ತೀವಿ' ಎಂದು ಹೇಳಿದ್ದಾರಂತೆ!
ಬೆಂಗಳೂರು (ಮೇ. 08): ಮದ್ಯ ಕುಡಿಯದೇ ಕಂಗೆಟ್ಟಿದ್ದವರಿಗೆ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿದ್ದೇ ತಡ ಜನ ಅಂಗಡಿಗೆ ಮುಗಿ ಬಿದ್ದರು. ಜನ ಫುಲ್ ಖುಷ್ ಆಗಿ ಅಬಕಾರಿ ಸಚಿವ ನಾಗೇಶ್ಗೆ ಮದ್ಯ ಪ್ರಿಯರು ಕರೆ ಮಾಡಿ, ಸಾರ್, ನೀವು ಎಣ್ಣೆ ಕೊಟ್ಟ ನೀವೇ ನಮ್ ಪಾಲಿನ ದ್ಯಾವ್ರು. ಬಾರ್ ಓಪನ್ ಮಾಡಿ ಒಳ್ಳೆಯ ಕೆಲಸ ಮಾಡಿದ್ರಿ. ಇನ್ಮೇಲೆ ನಾವು ಬೀದಿಗೆ ಬರಲ್ಲ ಸರ್. ಮನೆಯಲ್ಲೇ ಇರ್ತೀವಿ' ಎಂದು ಹೇಳಿದ್ದಾರಂತೆ!