ಕೊರೋನಾ : ಸಮೀಕ್ಷೆಯಲ್ಲಿ ಹೊರಬಿತ್ತು ಆಘಾತಕಾರಿ ಅಂಶ
ಈಗಾಗಲೇ ವಿಶ್ವಕ್ಕೆ ಅಪ್ಪಳಿಸಿರುವ ಮಹಾಮಾರಿ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಕೊಟ್ಯಂತರ ಮಂದಿ ಕೊರೋನಾದಿಂದ ಬಳಲಿದ್ದು, ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಇದೀಗ ಆಘಾತಕಾರಿ ಅಂಶ ಒಂದು ಹೊರಬಿದ್ದಿದೆ.
ಬೆಂಗಳೂರು (ನ.04): ಈಗಾಗಲೇ ವಿಶ್ವಕ್ಕೆ ಅಪ್ಪಳಿಸಿರುವ ಮಹಾಮಾರಿ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಕೊಟ್ಯಂತರ ಮಂದಿ ಕೊರೋನಾದಿಂದ ಬಳಲಿದ್ದು, ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಮಹಾಮಾರಿಗೆ ಸಿಕ್ತು ಬ್ರಹ್ಮಾಸ್ತ್ರ : ಈ ಲಸಿಕೆಯಿಂದ ತಡೆಯಬಹುದು ಕೊರೋನಾ .
ಈ ಬಗ್ಗೆ ಇದೀಗ ಆಘಾತಕಾರಿ ಅಂಶ ಒಂದು ಹೊರಬಿದ್ದಿದೆ.