Asianet Suvarna News Asianet Suvarna News

Siddaramaiah: ಬರ ಪರಿಹಾರದ ಮೊದಲ ಕಂತಿನ ಹಣ ವಾರದೊಳಗೆ ರೈತರಿಗೆ ತಲುಪಲಿದೆ: ಸಿಎಂ ಘೋಷಣೆ

ಗಣರಾಜ್ಯೋತ್ಸವದ ಸಂದೇಶ ಸಿಎಂ ಘೋಷಣೆ
ಈ ವಾರ ಬೆಳೆ ಪರಿಹಾರದ ಮೊದಲ ಕಂತು ಬಿಡುಗಡೆ
ಬೆಳೆ ಪರಿಹಾರ 2000 ಘೋಷಿಸಿದ್ದ ರಾಜ್ಯ ಸರ್ಕಾರ

First Published Jan 26, 2024, 11:49 AM IST | Last Updated Jan 26, 2024, 11:50 AM IST

ಮಾಣಿಕ್ ಷಾ ಮೈದಾನದಲ್ಲಿ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawarchand Gehlot)ಧ್ವಜಾರೋಹಣ ನೆರವೇರಿಸಿದರು. ತೆರದ ಜೀಪ್‌ನಲ್ಲಿ ಗೌರವ ರಕ್ಷೆಯನ್ನು ರಾಜ್ಯಪಾಲರು ಸ್ವೀಕರಿಸಿದರು. ಇನ್ನೂ ಗಣರಾಜ್ಯೋತ್ಸವದ(Republic Day) ಸಂದೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ( CM Siddaramaiah), ಈ ವಾರ ಬೆಳೆ ಪರಿಹಾರದ(Crop relief Fund) ಮೊದಲ ಕಂತು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ವಾರದೊಳಗೆ ಮೊದಲ ಕಂತಿನ ಹಣ ರೈತರಿಗೆ ತಲುಪಲಿದೆ. ಎರಡು ಸಾವಿರ ಬೆಳೆ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿತ್ತು. ಈವರೆಗೆ 550 ಕೋಟಿ ರೂಪಾಯಿ ರೈತರ ಖಾತೆಗೆ ಜಮೆ ಆಗಿದೆ ಎಂದು ಸಿಎಂ ಹೇಳಿದರು.

ಇದನ್ನೂ ವೀಕ್ಷಿಸಿ:  Chakravarthy Sulibele: ಈ ವರ್ಷ ಗಣರಾಜ್ಯೋತ್ಸವದಲ್ಲಿ ನಾರಿ ಶಕ್ತಿ ಪ್ರದರ್ಶನ: ಈ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು ?

Video Top Stories