Asianet Suvarna News Asianet Suvarna News

ರಾಜ್ಯದ ಏಕೈಕ ಗ್ರೀನ್‌ಝೋನ್ ಚಾಮರಾಜನಗರಕ್ಕೂ ಕೊರೊನಾ ವಕ್ಕರಿಸಿತಾ?

ರಾಜ್ಯದ ಏಕೈಕ ಗ್ರೀನ್‌ಝೋನ್ ಚಾಮರಾಜನಗರಕ್ಕೂ ಕೊರೊನಾ ವಕ್ಕರಿಸಿತಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಚಾಮರಾಜನಗರಕ್ಕೂ ಮಹಾರಾಷ್ಟ್ರ ಲಿಂಕ್ ಕಂಟಕವಾಗಿದೆ. ಕೊಳ್ಳೇಗಾಲ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಯನ್ನು ಕೊರೊನಾ ಶಂಕೆ ಹಿನ್ನೆಲೆ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಕೊರೊನಾ ಹೌದೋ, ಇಲ್ಲವೋ ಎಂದು ತಿಳಿದುಕೊಳ್ಳಲು ಇಂದು ಸಂಜೆ ಹೆಲ್ತ್‌ ಬುಲೆಟಿನ್‌ವರೆಗೆ ಕಾಯಲೇಬೇಕು. 

ಬೆಂಗಳೂರು (ಜೂ. 09): ರಾಜ್ಯದ ಏಕೈಕ ಗ್ರೀನ್‌ಝೋನ್ ಚಾಮರಾಜನಗರಕ್ಕೂ ಕೊರೊನಾ ವಕ್ಕರಿಸಿತಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಚಾಮರಾಜನಗರಕ್ಕೂ ಮಹಾರಾಷ್ಟ್ರ ಲಿಂಕ್ ಕಂಟಕವಾಗಿದೆ. ಕೊಳ್ಳೇಗಾಲ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಯನ್ನು ಕೊರೊನಾ ಶಂಕೆ ಹಿನ್ನೆಲೆ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಕೊರೊನಾ ಹೌದೋ, ಇಲ್ಲವೋ ಎಂದು ತಿಳಿದುಕೊಳ್ಳಲು ಇಂದು ಸಂಜೆ ಹೆಲ್ತ್‌ ಬುಲೆಟಿನ್‌ವರೆಗೆ ಕಾಯಲೇಬೇಕು. 

ಬೆಂಗಳೂರು ಪೊಲೀಸ್ ಪೇದೆಗೆ ಕೊರೋನಾ ಲಕ್ಷಣ ಇಲ್ಲದಿದ್ರೂ ಟೆಸ್ಟ್‌ನಲ್ಲಿ ಪಾಸಿಟಿವ್..!