Asianet Suvarna News Asianet Suvarna News

ವಿಕ್ಟೋರಿಯಾ ಆಸ್ಪತ್ರೆಯಿಂದ ತಪ್ಪಿಸಿಕೊಂಡನಾ ಹೊಂಗಸಂದ್ರದ ಬಿಹಾರಿ ಕಾರ್ಮಿಕ?

ಕೊರೋನಾದಿಂದಾಗಿ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವವರ ಮಧ್ಯೆ ಇದೀಗ ರಾಜ್ಯವೇ ಬೆಚ್ಚಿ ಬೀಳುವಂತ ಸುದ್ದಿಯೊಂದನ್ನು ಸುವರ್ಣ ನ್ಯೂಸ್ ಜನರ ಮುಂದೆ ಬ್ರೇಕ್ ಮಾಡಿದೆ. ಈ ಸುದ್ದಿ ಪೊಲೀಸ್,ನರ್ಸ್, ಡಾಕ್ಟರ್‌ಗಳ ಪಾಲಿಗೆ ಆಘಾತಕಾರಿಯಾದ ಸುದ್ದಿ ಎನ್ನುವುದರಲ್ಲಿ ಎರಡು ಮಾತಿಲ್ಲ.

First Published May 8, 2020, 5:56 PM IST | Last Updated May 8, 2020, 5:56 PM IST

ಬೆಂಗಳೂರು(ಮೇ.08): ಮುಂಜಾನೆಯ ಹೆಲ್ತ್ ಬುಲೆಟಿನ್‌ನಲ್ಲಿ 45 ಕೊರೋನಾ ಪ್ರಕರಣಗಳು ಪತ್ತೆಯಾದ ಸುದ್ದಿಯನ್ನು ಕೇಳಿದ್ದೆವು. ಕೊರೋನಾ ಅಟ್ಟಹಾಸದಿಂದ ಕಂಗೆಟ್ಟಿರುವ ಕರ್ನಾಟಕದ ಪಾಲಿಗೆ ಮತ್ತೊಂದು ಆಘಾತ ಎದುರಾಗಿದೆ.

ಹೌದು, ಕೊರೋನಾದಿಂದಾಗಿ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವವರ ಮಧ್ಯೆ ಇದೀಗ ರಾಜ್ಯವೇ ಬೆಚ್ಚಿ ಬೀಳುವಂತ ಸುದ್ದಿಯೊಂದನ್ನು ಸುವರ್ಣ ನ್ಯೂಸ್ ಜನರ ಮುಂದೆ ಬ್ರೇಕ್ ಮಾಡಿದೆ. ಈ ಸುದ್ದಿ ಪೊಲೀಸ್,ನರ್ಸ್, ಡಾಕ್ಟರ್‌ಗಳ ಪಾಲಿಗೆ ಆಘಾತಕಾರಿಯಾದ ಸುದ್ದಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕೊರೊನಾ ಬಳಿಕ ಚೀನಾ ಶಾಲೆಗಳಲ್ಲಿ ಹೇಗಿದೆ ಸುರಕ್ಷತೆ..?

"

ಹೊಂಗಸಂದ್ರವನ್ನೇ ತಬ್ಬಿಬ್ಬು ಮಾಡಿದ್ದ ಬಿಹಾರಿ ಕಾರ್ಮಿಕ(P419) ರಾತ್ರೋ ರಾತ್ರಿ ವಿಕ್ಟೋರಿಯಾ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದನಾ ಎನ್ನುವ ಅನುಮಾನ ಆರಂಭವಾಗಿದೆ. ಈ ಕುರಿತಾದ ಎಕ್ಸ್‌ಕ್ಲೂಸಿವ್ ಡೀಟೈಲ್ಸ್ ಇಲ್ಲಿದೆ ನೋಡಿ.