Asianet Suvarna News Asianet Suvarna News

ಮೇ 17 ರ ನಂತರ ರಸ್ತೆಗಿಳಿಯುತ್ತಾ ಬಿಎಂಟಿಸಿ?

ಬಿಬಿಎಂಪಿ ನೌಕರರಿಗೆ ಇಂದಿನಿಂದಲೇ ಕರ್ತವ್ಯಕ್ಕೆ ಹಾಜರಾಗಲು ಆದೇಶ ನೀಡಲಾಗಿದೆ. ಮೆಡಿಕಲ್ ಟೆಸ್ಟ್ ಮಾಡಿಸಿಕೊಂಡು ಬರಲು ಕಂಡಕ್ಟರ್, ಡ್ರೈವರ್‌ಗಳಿಗೆ ಆದೇಶ ನೀಡಲಾಗಿದ್ದು ಶಾಂತಿ ನಗರ ಆಸ್ಪತ್ರೆ ಮುಂಭಾಗ ಡ್ರೈವರ್, ಕಂಡಕ್ಟರ್‌ಗಳು ಜಮಾಯಿಸಿದ್ದಾರೆ. ಕರ್ತವ್ಯಕ್ಕೆ ಹಾಜರಾಗಬೇಕಾದರರೆ ಮೆಡಿಕಲ್ ಸರ್ಟಿಫಿಕೇಟನ್ನು ಕಡ್ಡಾಯಗೊಳಿಸಲಾಗಿದೆ. ಮೇ 17 ರ ನಂತರ ಬಿಬಿಎಂಟಿ ರಸ್ತೆಗಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. 

ಬೆಂಗಳೂರು (ಮೇ. 12): ನೌಕರರಿಗೆ ಇಂದಿನಿಂದಲೇ ಕರ್ತವ್ಯಕ್ಕೆ ಹಾಜರಾಗಲು ಆದೇಶ ನೀಡಲಾಗಿದೆ. ಮೆಡಿಕಲ್ ಟೆಸ್ಟ್ ಮಾಡಿಸಿಕೊಂಡು ಬರಲು ಕಂಡಕ್ಟರ್, ಡ್ರೈವರ್‌ಗಳಿಗೆ ಆದೇಶ ನೀಡಲಾಗಿದ್ದು ಶಾಂತಿ ನಗರ ಆಸ್ಪತ್ರೆ ಮುಂಭಾಗ ಡ್ರೈವರ್, ಕಂಡಕ್ಟರ್‌ಗಳು ಜಮಾಯಿಸಿದ್ದಾರೆ. ಕರ್ತವ್ಯಕ್ಕೆ ಹಾಜರಾಗಬೇಕಾದರರೆ ಮೆಡಿಕಲ್ ಸರ್ಟಿಫಿಕೇಟನ್ನು ಕಡ್ಡಾಯಗೊಳಿಸಲಾಗಿದೆ. ಮೇ 17 ರ ನಂತರ ಬಿಬಿಎಂಟಿ ರಸ್ತೆಗಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. 

ಸತ್ತ ವೃದ್ಧನ ಸ್ವ್ಯಾಬ್ ತರಲು ಗುಂಡಿಗಿಳಿದ ಶೋಭಾ; ಈ ಹೆಣ್ಣು ಮಗಳ ಧೈರ್ಯಕ್ಕೊಂದು ಸಲಾಂ..!