Asianet Suvarna News Asianet Suvarna News

ಗಡಿನಾಡಿನಲ್ಲಿ ಕನ್ನಡ ಕಟ್ಟಿ ಬೆಳೆಸಿದ ಶ್ರೀಗಳ ವಿರುದ್ಧ BEO ನಿಂದ ನಿಂದನೆ

ಮಕ್ಕಳಲ್ಲಿ ಸುಸಂಸ್ಕೃತಿಯನ್ನು ಬಿತ್ತಬೇಕಿದ್ದ ಶಿಕ್ಷಣ ಅಧಿಕಾರಿ ಶ್ರೀಗಳ ವಿರುದ್ಧ ಅಸಭ್ಯವಾಗಿ ಮಾತನಾಡಿದ್ದಾರೆ. ಬೀದರ್‌ ಹಿರೇಮಠ ಸಂಸ್ಥಾನದ ಶ್ರೀಗ: ವಿರುದ್ಧ BEO ಕೊಳಕು ಮಾತುಗಳನ್ನಾಡಿದ್ದಾರೆ. 

ಬೆಂಗಳೂರು (ಅ. 03): ಮಕ್ಕಳಲ್ಲಿ ಸುಸಂಸ್ಕೃತಿಯನ್ನು ಬಿತ್ತಬೇಕಿದ್ದ ಶಿಕ್ಷಣ ಅಧಿಕಾರಿ ಶ್ರೀಗಳ ವಿರುದ್ಧ ಅಸಭ್ಯವಾಗಿ ಮಾತನಾಡಿದ್ದಾರೆ. ಬೀದರ್‌ ಹಿರೇಮಠ ಸಂಸ್ಥಾನದ ಶ್ರೀಗ: ವಿರುದ್ಧ BEO ಕೊಳಕು ಮಾತುಗಳನ್ನಾಡಿದ್ದಾರೆ. 

ಶಾಲೆ ವಿಚಾರವಾಗಿ ಮಾತನಾಡಬೇಕು ಎಂದು ಕಾಲ್ ಮಾಡಿದಾಗ BEO ಮಂಜುನಾಥ್ ಶ್ರೀಗಳ ಜೊತೆ ಅಸಭ್ಯವಾಗಿ ಮಾತನಾಡಿದ್ದಾರೆ. ಮಂಜುನಾಥ್ ವಿರುದ್ಧ ಶ್ರೀಗಳ ಭಕ್ತಗಣ ಆಕ್ರೋಶ ವ್ಯಕ್ತಪಡಿಸಿದೆ. 

'ರಾಜಕಾರಣಿಗಳ ಮಕ್ಕಳನ್ನು ಇಡಿ ವಿಚಾರಣೆ ಮಾಡಿದರೆ ನಾನು ಸಾಕಷ್ಟು ಮಾಹಿತಿ ನೀಡುತ್ತೇನೆ'