ಜಯದೇವ ಹೃದ್ರೋಗ ಆಸ್ಪತ್ರೆಗೆ ಕೊರೋನಾ ಕಂಟಕ: ಒಪಿಡಿ ಬಂದ್...!
ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ ಬಡ ರೋಗಿಗಳ ಪಾಲಿನ ಸಂಜೀವಿನಿ ಇದ್ದಂತೆ. ಹೃದ್ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುವಂಥ ವೈದ್ಯಕೀಯ ಸಂಸ್ಥೆಯಾಗಿದ್ದು, ಈ ಆಸ್ಪತ್ರೆಗೆ ದಿನ ರಾಜ್ಯದ ಮೂಲೆ-ಮೂಲೆಗಳಿಂದ ಬರ್ತಾರೆ. ಆದ್ರೆ, ಇದೀಗ ಜಯದೇವ ಆಸ್ಪತ್ರೆಗೆ ಕೊರೋನಾ ಕಂಟಕ ಶುರುವಾಗಿದೆ.
ಬೆಂಗಳೂರು, (ಜೂನ್.27): ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ ಬಡ ರೋಗಿಗಳ ಪಾಲಿನ ಸಂಜೀವಿನಿ ಇದ್ದಂತೆ.
ಯೋಗಿ ಕೊಂಡಾಡಿದ ಟ್ರಂಪ್,ಅಂತರ್ ಜಿಲ್ಲಾ ಓಡಾಟಕ್ಕೆ ಬ್ರೇಕ್; ಜೂ.27ರ ಟಾಪ್ 10 ಸುದ್ದಿ!
ಹೃದ್ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುವಂಥ ವೈದ್ಯಕೀಯ ಸಂಸ್ಥೆಯಾಗಿದ್ದು, ಈ ಆಸ್ಪತ್ರೆಗೆ ದಿನ ರಾಜ್ಯದ ಮೂಲೆ-ಮೂಲೆಗಳಿಂದ ಬರ್ತಾರೆ. ಆದ್ರೆ, ಇದೀಗ ಜಯದೇವ ಆಸ್ಪತ್ರೆಗೆ ಕೊರೋನಾ ಕಂಟಕ ಶುರುವಾಗಿದೆ.