ಸರ್ಕಾರದ 6 ತಿಂಗಳ ಸಾಧನೆಗಳನ್ನ ಬಿಚ್ಚಿಟ್ಟ ಬಸವರಾಜ ಬೊಮ್ಮಾಯಿ
ರಾಜ್ಯದಲ್ಲಿ 6 ತಿಂಗಳಿನ ಅಧಿಕಾರ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರವು 'ತಿಂಗಳು ಆರು ನಿರ್ಣಯ ನೂರು' ಸಮಾರಂಭ ನಡೆಸಿತು. ತನ್ನ ಆರು ತಿಂಗಳ ಆಡಳಿತದಲ್ಲಿನ ಸಾಧನೆಗಳ ಕಿರುಹೊತ್ತಿಗೆಯನ್ನೂ ಬಿಡುಗಡೆ ಮಾಡಿದೆ.
ಬೆಂಗಳೂರು, (ಜ.29): ರಾಜ್ಯದಲ್ಲಿ 6 ತಿಂಗಳಿನ ಅಧಿಕಾರ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರವು 'ತಿಂಗಳು ಆರು ನಿರ್ಣಯ ನೂರು' ಸಮಾರಂಭ ನಡೆಸಿತು.
Bommai @ 62: ಸಿಎಂ ಆಗಿ 6 ತಿಂಗಳು, 62 ನೇ ಹುಟ್ಟುಹಬ್ಬ, ಡಬಲ್ ಸಂಭ್ರಮದಲ್ಲಿ ಬೊಮ್ಮಾಯಿ
ತನ್ನ ಆರು ತಿಂಗಳ ಆಡಳಿತದಲ್ಲಿನ ಸಾಧನೆಗಳ ಕಿರುಹೊತ್ತಿಗೆಯನ್ನೂ ಬಿಡುಗಡೆ ಮಾಡಿದೆ. ಸಾಧನೆಯ ಕಿರುಹೊತ್ತಿಗೆಯಲ್ಲಿ ಅತಿವೃಷ್ಟಿ ಪರಿಹಾರ, ಕೋವಿಡ್ ನಿರ್ವಹಣೆ, ಮಹಿಳೆಯರಿಗೆ, ರೈತರ ಪರ ತೆಗೆದು ಕೊಂಡಿರುವ ತೀರ್ಮಾನಗಳ ಬಗ್ಗೆ ವಿವರಿಸಲಾಗಿದೆ.