ಅಂದಕ್ಕಿಂತ ಆರೋಗ್ಯ ಮುಖ್ಯ; 15 ದಿನ ಸಲೂನ್ ಬಂದ್..!
ಮಹಾಲಕ್ಷ್ಮೀ ಲೇಔಟ್ ಸುತ್ತಮುತ್ತ ಏರಿಯಾಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇದರಿಂದ ಭಯಗೊಂಡಿರುವ ಸವಿತಾ ಸಮಾಜ ಈ ಭಾಗದ ಸುಮಾರು 700 ಸಲೂನ್ಗಳನ್ನು ಮುಂದಿನ 15 ದಿನಗಳ ಕಾಲ ಸ್ಥಗಿತಗೊಳಿಸಲು ನಿರ್ಧರಿಸಿದೆ. 'ಅಂದಕ್ಕಿಂತ ಆರೋಗ್ಯ ಮುಖ್ಯ' ಎಂದು ಬೋರ್ಡ್ ಹಾಕಿ ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಳ, ಇಳಿಕೆಯನ್ನು ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರು (ಜು. 07): ಮಹಾಲಕ್ಷ್ಮೀ ಲೇಔಟ್ ಸುತ್ತಮುತ್ತ ಏರಿಯಾಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇದರಿಂದ ಭಯಗೊಂಡಿರುವ ಸವಿತಾ ಸಮಾಜ ಈ ಭಾಗದ ಸುಮಾರು 700 ಸಲೂನ್ಗಳನ್ನು ಮುಂದಿನ 15 ದಿನಗಳ ಕಾಲ ಸ್ಥಗಿತಗೊಳಿಸಲು ನಿರ್ಧರಿಸಿದೆ.
'ಅಂದಕ್ಕಿಂತ ಆರೋಗ್ಯ ಮುಖ್ಯ' ಎಂದು ಬೋರ್ಡ್ ಹಾಕಿ ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಳ, ಇಳಿಕೆಯನ್ನು ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಮುಂಬೈ, ದೆಹಲಿಗಿಂತ ಬೆಂಗ್ಳೂರು ಡೇಂಜರ್..! ಸೋಂಕಿತರು ಏರಿಕೆ, ಡಿಸ್ಚಾರ್ಜ್ ಆಗುವವರು ಇಳಿಕೆ