Asianet Suvarna News Asianet Suvarna News

ರಿಲೀಸ್ ಆಯ್ತು 'ಪಾಠ ಶಾಲಾ' ಹಾಡು; ಗುರುಗಳಿಗೆ ಧನ್ಯವಾದ ಹೇಳಿದ ಯುವರತ್ನ!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 'ಯುವರತ್ನ' ಚಿತ್ರದ ನಾಲ್ಕನೇ ಹಾಡು ಬಿಡುಗಡೆಯಾಗಿದೆ. ಗುರುವಿನ ಮಹತ್ವ ಸಾರುವ 'ಪಾಠ ಶಾಲಾ' ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 'ದೇಶ ಕಾಯೋ ಯೋಧ, ನಾಡಿಗೆ ರೈತ, ಬಾಳಿಗೆ ಗುರುವೊಬ್ಬ ತಾನೇ' ಸಾಲಿನಿಂದ ಆರಂಭವಾಗುವ ಹಾಡಿದು.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 'ಯುವರತ್ನ' ಚಿತ್ರದ ನಾಲ್ಕನೇ ಹಾಡು ಬಿಡುಗಡೆಯಾಗಿದೆ. ಗುರುವಿನ ಮಹತ್ವ ಸಾರುವ 'ಪಾಠ ಶಾಲಾ' ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 'ದೇಶ ಕಾಯೋ ಯೋಧ, ನಾಡಿಗೆ ರೈತ, ಬಾಳಿಗೆ ಗುರುವೊಬ್ಬ ತಾನೇ' ಸಾಲಿನಿಂದ ಆರಂಭವಾಗುವ ಹಾಡಿದು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment