Asianet Suvarna News Asianet Suvarna News

ಬೆಂಗಳೂರು ಪೊಲೀಸರನ್ನು ಬಿಟ್ಟು ಮೈಸೂರು ಪೊಲೀಸರ ಮೊರೆ ಹೋಗಿದ್ಯಾಕೆ?: ಉಮಾಪತಿ ಶ್ರೀನಿವಾಸ್

25 ಕೋಟಿ ಫೇಕ್ ಲೋನ್ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ, ನಟ ದರ್ಶನ್ ಹಾಗೂ ಉದ್ಯಮಿ ಹರ್ಷ ಹೆಸರು ಕೇಳಿ ಬರುತ್ತಿದೆ. ಬೆಂಗಳೂರಿನಲ್ಲಿರುವ ಬ್ಯಾಂಕ್ ಹೆಸರು ಬಳಸಿಕೊಂಡು, ಬಂದ ಮಹಿಳೆ ವಿರುದ್ಧ ಬೆಂಗಳೂರಿನ ಪೊಲೀಸರಿಗೆ ದೂರು ನೀಡುವ ಬದಲು ಮೈಸೂರು ಪೊಲೀಸರಿಗೆ ದೂರು ನೀಡಲು ಹರ್ಷ ಮುಂದಾಗುತ್ತಾರೆ. ಕಂಪ್ಲೇಂಟ್‌ ಕಾಪಿಯಲ್ಲಿ ತಪ್ಪು ಫೋನ್ ನಂಬರ್‌ ಕೂಡ ಹಾಕಿದ್ದಾರೆ. ಮೈಸೂರು ಪೊಲೀಸರನ್ನು ಇವ್ರು ಅಷ್ಟೊಂದು ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿದ್ದಾರಾ? ಎಂಬ ಪ್ರಶ್ನೆ ಮೂಡಿ ಬರುತ್ತಿದೆ ಎಂದು ಉಮಾಪತಿ ಪ್ರಶ್ನೆ ಮಾಡಿದ್ದಾರೆ. ಹಾಗೂ 35 ಪೇಜ್‌ಗಳ ವಾಟ್ಸಪ್ ಮೆಸೇಜ್ ಕಳುಹಿಸಿದ್ದಾರೆ, ಅದನ್ನು ಸ್ಪಷ್ಟವಾಗಿ ಓದಿದ್ದರೆ ಯಾಕೆ ಹರ್ಷ ಹಾಗೂ ರಾಕೇಶ್‌ ಬಗ್ಗೆ ಪ್ರಶ್ನೆ ಮಾಡುತ್ತಾಳೆ? ಇದರ ಬಗ್ಗೆ ವಿಚಾರಣೆ ಮಾಡಿದರೆ ಸತ್ಯ ತಿಳಿದು ಬರುತ್ತದೆ ಎಂದಿದ್ದಾರೆ

25 ಕೋಟಿ ಫೇಕ್ ಲೋನ್ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ, ನಟ ದರ್ಶನ್ ಹಾಗೂ ಉದ್ಯಮಿ ಹರ್ಷ ಹೆಸರು ಕೇಳಿ ಬರುತ್ತಿದೆ. ಬೆಂಗಳೂರಿನಲ್ಲಿರುವ ಬ್ಯಾಂಕ್ ಹೆಸರು ಬಳಸಿಕೊಂಡು, ಬಂದ ಮಹಿಳೆ ವಿರುದ್ಧ ಬೆಂಗಳೂರಿನ ಪೊಲೀಸರಿಗೆ ದೂರು ನೀಡುವ ಬದಲು ಮೈಸೂರು ಪೊಲೀಸರಿಗೆ ದೂರು ನೀಡಲು ಹರ್ಷ ಮುಂದಾಗುತ್ತಾರೆ. ಕಂಪ್ಲೇಂಟ್‌ ಕಾಪಿಯಲ್ಲಿ ತಪ್ಪು ಫೋನ್ ನಂಬರ್‌ ಕೂಡ ಹಾಕಿದ್ದಾರೆ. ಮೈಸೂರು ಪೊಲೀಸರನ್ನು ಇವ್ರು ಅಷ್ಟೊಂದು ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿದ್ದಾರಾ? ಎಂಬ ಪ್ರಶ್ನೆ ಮೂಡಿ ಬರುತ್ತಿದೆ ಎಂದು ಉಮಾಪತಿ ಪ್ರಶ್ನೆ ಮಾಡಿದ್ದಾರೆ. ಹಾಗೂ 35 ಪೇಜ್‌ಗಳ ವಾಟ್ಸಪ್ ಮೆಸೇಜ್ ಕಳುಹಿಸಿದ್ದಾರೆ, ಅದನ್ನು ಸ್ಪಷ್ಟವಾಗಿ ಓದಿದ್ದರೆ ಯಾಕೆ ಹರ್ಷ ಹಾಗೂ ರಾಕೇಶ್‌ ಬಗ್ಗೆ ಪ್ರಶ್ನೆ ಮಾಡುತ್ತಾಳೆ? ಇದರ ಬಗ್ಗೆ ವಿಚಾರಣೆ ಮಾಡಿದರೆ ಸತ್ಯ ತಿಳಿದು ಬರುತ್ತದೆ ಎಂದಿದ್ದಾರೆ.

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna News