Shivaram Death News: 5 ತಲೆಮಾರಿನ ನಿರ್ದೇಶಕ ಜೊತೆ ಕೆಲಸ ಮಾಡಿರುವ ಏಕೈಕ ನಟ!
ಸ್ಯಾಂಡಲ್ವುಡ್ ಮಂದಿಗೆ ಇವರು ಶಿವರಾಂ ಅಣ್ಣ. ದೊಡ್ಡಮನೆ ಮತ್ತು ಹಲವರು ನಟ ಅಯ್ಯಪ್ಪ ಮಾಲೆ ಹಾಕುತ್ತಾರೆ, ಅವರಿಗೆಲ್ಲಾ ಇವರೇ ಗುರು ಸ್ವಾಮಿ. ಆದರೀಗ ಅವರಿನ್ನು ನೆನಪು ಮಾತ್ರ. ಬೆಂಗಳೂರಿನ ಬನಶಂಕರಿಯ ಚಿತಾಗಾರದಲ್ಲಿ ಗುರುಸ್ವಾಮಿ ಶಿವರಾಮಣ್ಣ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಕನ್ನಡ ಚಿತ್ರರಂಗ ಅದ್ಭುತ ಹಿರಿಯ ನಟರೊಬ್ಬನ್ನು ಕಳೆದುಕೊಂಡಿದೆ. 5 ತಲೆಮಾರಿನ ನಿರ್ದೇಶಕರು ಯಾರು ಯಾರು?
ಸ್ಯಾಂಡಲ್ವುಡ್ ಮಂದಿಗೆ ಇವರು ಶಿವರಾಂ ಅಣ್ಣ. ದೊಡ್ಡಮನೆ ಮತ್ತು ಹಲವರು ನಟ ಅಯ್ಯಪ್ಪ ಮಾಲೆ ಹಾಕುತ್ತಾರೆ, ಅವರಿಗೆಲ್ಲಾ ಇವರೇ ಗುರು ಸ್ವಾಮಿ. ಆದರೀಗ ಅವರಿನ್ನು ನೆನಪು ಮಾತ್ರ. ಬೆಂಗಳೂರಿನ ಬನಶಂಕರಿಯ ಚಿತಾಗಾರದಲ್ಲಿ ಗುರುಸ್ವಾಮಿ ಶಿವರಾಮಣ್ಣ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಕನ್ನಡ ಚಿತ್ರರಂಗ ಅದ್ಭುತ ಹಿರಿಯ ನಟರೊಬ್ಬನ್ನು ಕಳೆದುಕೊಂಡಿದೆ. 5 ತಲೆಮಾರಿನ ನಿರ್ದೇಶಕರು ಯಾರು ಯಾರು?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment