Asianet Suvarna News Asianet Suvarna News

ರೈತರ ಕತೆಗೆ ರೋರಿಂಗ್ ಸ್ಟಾರ್ ಸಾಥ್

ಕನ್ನಡದಲ್ಲಿ ರೈತಾಪಿ ಜನರ, ಹಳ್ಳಿ ಸೊಗಡಿನ ಚಿತ್ರಗಳೇ ಕಡಿಮೆ ಆಗಿವೆ. ಡಾಕ್ಟರ್ ರಾಜಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರದಲ್ಲಿ ಹಳ್ಳಿ ಸೊಗಡಿನ ಚಿತ್ರಣ ಇತ್ತು. ಟಿ.ಎಸ್.ನಾಗಾಭರಣ ನಿರ್ದೇಶನದ ಜನುಮದ ಜೋಡಿ ಚಿತ್ರದಲ್ಲೂ ಅದ್ಭುತ ಹಳ್ಳಿ ಸೊಗಡಿಗನ ಕಥೆ ಇತ್ತು. ಬಹು ದಿನಗಳ ಬಳಿಕ ಈಗ ಕನ್ನಡದಲ್ಲಿ ಒಂದ್ ಚಿತ್ರ ಬರ್ತಿದೆ. ಇಲ್ಲಿ ಹಳ್ಳಿ ಸೊಗಡಗಿನ ಕಥೆ ಇದೆ. ರೈತರ ವ್ಯಥೆನೂ ಇದೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ಈ ಚಿತ್ರದ ಹಾಡೊಂದನ್ನ ರಿಲೀಸ್ ಮಾಡಿ ಇಡೀ ಟೀಮ್ ಗೂ ಹರೆಸಿದ್ದಾರೆ. 

 

ಕನ್ನಡದಲ್ಲಿ ರೈತಾಪಿ ಜನರ, ಹಳ್ಳಿ ಸೊಗಡಿನ ಚಿತ್ರಗಳೇ ಕಡಿಮೆ ಆಗಿವೆ. ಡಾಕ್ಟರ್ ರಾಜಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರದಲ್ಲಿ ಹಳ್ಳಿ ಸೊಗಡಿನ ಚಿತ್ರಣ ಇತ್ತು. ಟಿ.ಎಸ್.ನಾಗಾಭರಣ ನಿರ್ದೇಶನದ ಜನುಮದ ಜೋಡಿ ಚಿತ್ರದಲ್ಲೂ ಅದ್ಭುತ ಹಳ್ಳಿ ಸೊಗಡಿಗನ ಕಥೆ ಇತ್ತು. ಬಹು ದಿನಗಳ ಬಳಿಕ ಈಗ ಕನ್ನಡದಲ್ಲಿ ಒಂದ್ ಚಿತ್ರ ಬರ್ತಿದೆ. ಇಲ್ಲಿ ಹಳ್ಳಿ ಸೊಗಡಗಿನ ಕಥೆ ಇದೆ. ರೈತರ ವ್ಯಥೆನೂ ಇದೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ಈ ಚಿತ್ರದ ಹಾಡೊಂದನ್ನ ರಿಲೀಸ್ ಮಾಡಿ ಇಡೀ ಟೀಮ್ ಗೂ ಹರೆಸಿದ್ದಾರೆ.