ಚಂದನ್ ಶೆಟ್ಟಿ ಜಾನಪದ ಜ್ಞಾನಕ್ಕೆ ಅಂತಾರಾಷ್ಟ್ರೀಯ ಜಾನಪದ ಕಲಾವಿದನ ವ್ಯಾಖ್ಯಾನವಿದು...!
ಜಾನಪದ ಕಲಾವಿದರು ಮಾದೇಶ್ವರ ಸ್ವಾಮಿಯನ್ನು ಪೂಜಿಸುತ್ತಾರೆ ಹಾಗೂ ಆರಾಧಿಸುತ್ತಾರೆ. ಹಾಡಿನಲ್ಲಿ ಸಂಕವ್ವ ಅವರ ವೇಷಭೂಷಣದ ಬಗ್ಗೆ ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಇದರ ಬಗ್ಗೆ ಅಂತಾರಾಷ್ಟ್ರೀಯ ಜಾನಪದ ಕಲಾವಿದ ನರಸಿಂಹಮೂರ್ತಿ ಅವರು ಚಂದನ್ ಶೆಟ್ಟಿ ಕಲೆ ಹಾಗೂ ಅಭಿರುಚಿ ಬಗ್ಗೆ ಮಾತನಾಡಿದ್ದು ಇಷ್ಟು.
ಜಾನಪದ ಕಲಾವಿದರು ಮಾದೇಶ್ವರ ಸ್ವಾಮಿಯನ್ನು ಪೂಜಿಸುತ್ತಾರೆ ಹಾಗೂ ಆರಾಧಿಸುತ್ತಾರೆ. ಹಾಡಿನಲ್ಲಿ ಸಂಕವ್ವ ಅವರ ವೇಷಭೂಷಣದ ಬಗ್ಗೆ ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಇದರ ಬಗ್ಗೆ ಅಂತಾರಾಷ್ಟ್ರೀಯ ಜಾನಪದ ಕಲಾವಿದ ನರಸಿಂಹಮೂರ್ತಿ ಅವರು ಚಂದನ್ ಶೆಟ್ಟಿ ಕಲೆ ಹಾಗೂ ಅಭಿರುಚಿ ಬಗ್ಗೆ ಮಾತನಾಡಿದ್ದು ಇಷ್ಟು.
ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment