ಕೊಪ್ಪಳ ಬಡ ವಿದ್ಯಾರ್ಥಿನಿಯರಿಗೆ ಟ್ಯಾಬ್ ಕೊಡಿಸಿದ ಶ್ರೀಮುರಳಿ!
ಕೊಪ್ಪಳದ ಬಾಲಕೀಯರು ಸ್ಮಾರ್ಟ್ ಫೋನ್ ಇಲ್ಲದೇ ಆನ್ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಈ ಬಾಲಕಿಯರು ಸ್ಮಾರ್ಟ್ ಫೋನಿಗಾಗಿ ಬೇಡಿಕೆ ಇಟ್ಟಿದ್ದರು. ಆನ್ಲೈನ್ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿರುವುದರ ಬಗ್ಗೆಕನ್ನಡಪ್ರಭ- ಸುವರ್ಣ ನ್ಯೂಸ್.ಕಾಮ್ನಲ್ಲಿ ಸುದ್ದಿ ಪ್ರಕಟವಾಗಿತ್ತು. ಈ ಸುದ್ದಿಯನ್ನು ಗಮನಿಸಿದ ಶ್ರೀಮುರಳಿ ತಕ್ಷಣವೇ ಇವರಿಗೆ ಟ್ಯಾಬ್ ಕೊಡಿಸಲು ನಿರ್ಧರಿಸಿದ್ದಾರೆ. ಒಳ್ಳೆಯ ಕೆಲಸ ಮಾಡಿಯೂ ಪ್ರಚಾರ ಬಯಸದ ಶ್ರೀಮುರಳಿಯವರ ಕೆಲಸ ನಿಜಕ್ಕೂ ಶ್ಲಾಘನೀಯ.
ಕೊಪ್ಪಳದ ಬಾಲಕೀಯರು ಸ್ಮಾರ್ಟ್ ಫೋನ್ ಇಲ್ಲದೇ ಆನ್ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಈ ಬಾಲಕಿಯರು ಸ್ಮಾರ್ಟ್ ಫೋನಿಗಾಗಿ ಬೇಡಿಕೆ ಇಟ್ಟಿದ್ದರು. ಆನ್ಲೈನ್ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿರುವುದರ ಬಗ್ಗೆಕನ್ನಡಪ್ರಭ- ಸುವರ್ಣ ನ್ಯೂಸ್.ಕಾಮ್ನಲ್ಲಿ ಸುದ್ದಿ ಪ್ರಕಟವಾಗಿತ್ತು. ಈ ಸುದ್ದಿಯನ್ನು ಗಮನಿಸಿದ ಶ್ರೀಮುರಳಿ ತಕ್ಷಣವೇ ಇವರಿಗೆ ಟ್ಯಾಬ್ ಕೊಡಿಸಲು ನಿರ್ಧರಿಸಿದ್ದಾರೆ. ಒಳ್ಳೆಯ ಕೆಲಸ ಮಾಡಿಯೂ ಪ್ರಚಾರ ಬಯಸದ ಶ್ರೀಮುರಳಿಯವರ ಕೆಲಸ ನಿಜಕ್ಕೂ ಶ್ಲಾಘನೀಯ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment