Asianet Suvarna News Asianet Suvarna News

ಪ್ರಾಣಿ ದತ್ತು ಪಡೆಯಲು ದಾಸನ ಮನವಿ: ಹರಿದು ಬರುತ್ತಿದೆ ಧನ ಸಹಾಯ

ಕೊರೋನಾ ಸಂಕಷ್ಟ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ತಗುಲಿದೆ. ಈ ಕಾರಣ ಸಣ್ಣ ವಿಡಿಯೋ ಮಾಡುವ ಮೂಲಕ ದರ್ಶನ್ ಮೃಗಾಲಯಗಳನ್ನು ಉಳಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು. ದರ್ಶನ್ ಮಾತನ್ನು ತಪ್ಪದೆ ಪಾಲಿಸಿದ ಅಭಿಮಾನಿಗಳಿಂದ ಕೇವಲ ನಾಲ್ಕು ದಿನದಲ್ಲಿ 77.33 ಲಕ್ಷ ರೂ ಸಂಗ್ರಹವಾಗಿದೆ.

ಕೊರೋನಾ ಸಂಕಷ್ಟ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ತಗುಲಿದೆ. ಈ ಕಾರಣ ಸಣ್ಣ ವಿಡಿಯೋ ಮಾಡುವ ಮೂಲಕ ದರ್ಶನ್ ಮೃಗಾಲಯಗಳನ್ನು ಉಳಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು. ದರ್ಶನ್ ಮಾತನ್ನು ತಪ್ಪದೆ ಪಾಲಿಸಿದ ಅಭಿಮಾನಿಗಳಿಂದ ಕೇವಲ ನಾಲ್ಕು ದಿನದಲ್ಲಿ 77.33 ಲಕ್ಷ ರೂ ಸಂಗ್ರಹವಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment