ಅರುಣ್ ಸಿಂಗ್ ಎದುರು ಅತೃಪ್ತ ಶಾಸಕರ ವಾದವೇನು..?
ಮೂರು ದಿನಗಳ ಕಾಲ ರಾಜ್ಯ ಪ್ರವಾಸದಲ್ಲಿರುವ ಅರುಣ್ ಸಿಂಗ್, ಪಕ್ಷದಲ್ಲಿ ಉದ್ಭವಿಸಿರುವ ಗೊಂದಲಗಳ ನಿವಾರಣೆಗೆ ಸರಣಿ ಸಭೆಗಳನ್ನ ಮಾಡಲಿದ್ದಾರೆ. ಹಾಗಾದ್ರೆ ಅರುಣ್ ಸಿಂಗ್ ಎದುರು ಅತೃಪ್ತ ಶಾಸಕರ ವಾದವೇನು..?
ಬೆಂಗಳೂರು, (ಜೂನ್.16): ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸುತ್ತಿದ್ದಂತೆ ಸಿಎಂ, ಪಕ್ಷದ ರಾಜ್ಯಾಧ್ಯಕ್ಷರು, ಸಚಿವರ ಜತೆ ಸಭೆ ನಡೆಸಿದರು.
ಅರುಣ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯ ಪಿನ್ ಟು ಪಿನ್ ಮಾಹಿತಿ
ಮೂರು ದಿನಗಳ ಕಾಲ ರಾಜ್ಯ ಪ್ರವಾಸದಲ್ಲಿರುವ ಅರುಣ್ ಸಿಂಗ್, ಪಕ್ಷದಲ್ಲಿ ಉದ್ಭವಿಸಿರುವ ಗೊಂದಲಗಳ ನಿವಾರಣೆಗೆ ಸರಣಿ ಸಭೆಗಳನ್ನ ಮಾಡಲಿದ್ದಾರೆ. ಹಾಗಾದ್ರೆ ಅರುಣ್ ಸಿಂಗ್ ಎದುರು ಅತೃಪ್ತ ಶಾಸಕರ ವಾದವೇನು..?