Karnataka Politics: 'ಸಂತೋಷ್ ಯಾಕೆ ಹೀಗ್ ಮಾಡಿದ್ರು, ಇನ್ನೊಂದು ವಾರದಲ್ಲಿ ಮಂತ್ರಿಯಾಗುವನಿದ್ದೆ'
* ಕೆಎಸ್ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಬಿಗಿಪಟ್ಟು
* ಸಿಎಂ ಬಸವರಾಜ ಬೊಮ್ಮಾಯಿ ನಿವಾಸ ಮುತ್ತಿಗೆ ಹಾಕಲು ಯತ್ನ
* ಗುತ್ತಿಗೆದಾರ ಸಂತೋಷ್ ಪಾಟೀಲ್ ಮನೆಗೆ ರಮೇಶ್ ಜಾರಕಿಹೊಳಿ
* ಅಹೋರಾತ್ರಿ ಧರಣಿಗೆ ಮುಂದಾದ ಕಾಂಗ್ರೆಸ್
ಬೆಂಗಳೂರು(ಏ. 14) ನಾನು ಮತ್ತೆ ಮಂತ್ರಿಯಾಗಿ ಬರ್ತಿನಿ ಅಂಥ ಗೊತ್ತಿತ್ತು.. ಆದರೂ ಸಂತೋಷ್ ಯಾಕೆ ಆತ್ಮಹತ್ಯೆ ಮಾಡಿಕೊಂಡರು? ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಹೀಗೆ ಹೇಳಿದ್ದಾರೆ.
Karnataka Politics: ಸಿಎಂ ಮನೆಗೆ ಮುತ್ತಿಗೆ ಹಾಕಲು ಹೋಗಿ ಜಾರಿಬಿದ್ದ ಡಿಕೆಶಿ.. ತಳ್ಳಿದ್ದು ಯಾರು? ವಿಡಿಯೋ
ನಾನು ಸಚಿವ ಸ್ಥಾನ ಕಳೆದುಕೊಂಡ ಮೇಲೆ ಅವರಿಗೆ ತೊಂದರೆ ಆರಂಭವಾಯಿತು ಎಂದುಕೊಳ್ಳುತ್ತೇನೆ ಎಂದಿದ್ದಾರೆ. ಇನ್ನೊಂದು ವಾರದಲ್ಲಿ ನಾನು ಮಂತ್ರಿ (Minister) ಆಗುವನಿದ್ದೆ ಎನ್ನುತ್ತ ರಾಜಕಾರಣದ ಬಾಂಬ್ ಸಿಡಿಸಿದ್ದಾರೆ.