Asianet Suvarna News Asianet Suvarna News

Karnataka Politics: 'ಸಂತೋಷ್ ಯಾಕೆ ಹೀಗ್ ಮಾಡಿದ್ರು, ಇನ್ನೊಂದು ವಾರದಲ್ಲಿ ಮಂತ್ರಿಯಾಗುವನಿದ್ದೆ'

* ಕೆಎಸ್ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಬಿಗಿಪಟ್ಟು
* ಸಿಎಂ ಬಸವರಾಜ ಬೊಮ್ಮಾಯಿ ನಿವಾಸ ಮುತ್ತಿಗೆ ಹಾಕಲು ಯತ್ನ
* ಗುತ್ತಿಗೆದಾರ ಸಂತೋಷ್ ಪಾಟೀಲ್  ಮನೆಗೆ ರಮೇಶ್ ಜಾರಕಿಹೊಳಿ
* ಅಹೋರಾತ್ರಿ ಧರಣಿಗೆ ಮುಂದಾದ ಕಾಂಗ್ರೆಸ್

First Published Apr 14, 2022, 6:00 PM IST | Last Updated Apr 14, 2022, 6:00 PM IST

ಬೆಂಗಳೂರು(ಏ. 14)  ನಾನು ಮತ್ತೆ ಮಂತ್ರಿಯಾಗಿ ಬರ್ತಿನಿ ಅಂಥ ಗೊತ್ತಿತ್ತು.. ಆದರೂ ಸಂತೋಷ್ ಯಾಕೆ ಆತ್ಮಹತ್ಯೆ ಮಾಡಿಕೊಂಡರು? ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಹೀಗೆ ಹೇಳಿದ್ದಾರೆ.

Karnataka Politics: ಸಿಎಂ ಮನೆಗೆ ಮುತ್ತಿಗೆ ಹಾಕಲು ಹೋಗಿ ಜಾರಿಬಿದ್ದ ಡಿಕೆಶಿ.. ತಳ್ಳಿದ್ದು ಯಾರು? ವಿಡಿಯೋ

ನಾನು ಸಚಿವ ಸ್ಥಾನ ಕಳೆದುಕೊಂಡ ಮೇಲೆ ಅವರಿಗೆ ತೊಂದರೆ ಆರಂಭವಾಯಿತು ಎಂದುಕೊಳ್ಳುತ್ತೇನೆ  ಎಂದಿದ್ದಾರೆ. ಇನ್ನೊಂದು ವಾರದಲ್ಲಿ ನಾನು ಮಂತ್ರಿ (Minister) ಆಗುವನಿದ್ದೆ ಎನ್ನುತ್ತ ರಾಜಕಾರಣದ ಬಾಂಬ್ ಸಿಡಿಸಿದ್ದಾರೆ.

Video Top Stories