Asianet Suvarna News Asianet Suvarna News

ಬೆಂಗಳೂರು ಉಸ್ತುವಾರಿ ಸಮರ ಶಮನಕ್ಕೆ ಸೂತ್ರ ಸಿದ್ಧ, ಜಾರಿಗೊಳಿಸಲು ದಿಲ್ಲಿಗೆ ರವಾನೆ

ಬೆಂಗಳೂರು ಉಸ್ತುವಾರಿ (Bengaluru Incharge) ಸಮರಕ್ಕೆ ತೆರೆ ಎಳೆಯಲು ಬಿಜೆಪಿ ಮುಂದಾಗಿದ್ದು, ಹೊಸ ಸೂತ್ರ ಎಣೆಯಲಾಗಿದೆ. ಆ ಸಂಧಾನ ಸೂತ್ರವನ್ನು ದೆಹಲಿಗೆ ರವಾನೆ ಮಾಡಲಗಿದೆ. ಏನದು ಸೂತ್ರ..? ಇಲ್ಲಿದೆ ನೋಡಿ
 

ಬೆಂಗಳೂರು, (ಅ.09): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಸಂಪುಟದಲ್ಲಿ ಬೆಂಗಳೂರು ಉಸ್ತುವಾರಿಗಾಗಿ ಭಾರೀ ಪೈಪೋಟಿ ಆರಂಭವಾಗಿದ್ದು, ನಾಲ್ವರು ಪೈಪೋಟಿಗಿಳಿದಿದ್ದಾರೆ.

ಅತ್ತ ಸಿಎಂ ನಡ್ಡಾ ಭೇಟಿ, ಇತ್ತ ಬೆಂಗಳೂರು ಉಸ್ತುವಾರಿಗಾಗಿ ಸಚಿವರ ಗುದ್ದಾಟ

ಈ ಬೆಂಗಳೂರು ಉಸ್ತುವಾರಿ (Bengaluru Incharge) ಸಮರಕ್ಕೆ ತೆರೆ ಎಳೆಯಲು ಬಿಜೆಪಿ ಮುಂದಾಗಿದ್ದು, ಹೊಸ ಸೂತ್ರ ಎಣೆಯಲಾಗಿದೆ. ಆ ಸಂಧಾನ ಸೂತ್ರವನ್ನು ದೆಹಲಿಗೆ ರವಾನೆ ಮಾಡಲಗಿದೆ. ಏನದು ಸೂತ್ರ..? ಇಲ್ಲಿದೆ ನೋಡಿ