ಅವ್ರು ಅವರ ಗಡಿ ಕಾಯಲಿ, ನಮ್ಮ ಜಾಗಕ್ಕೆ ಕಣ್ಣು ಹಾಕೋದು ಬೇಡ: ಮರಾಠಿಗರಿಗೆ ರೂಪಾಲಿ ನಾಯ್ಕ್ ಕಿಡಿ

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್‌ 'ಕಾರವಾರ, ಬೆಳಗಾವಿ ನಮ್ದು' ಎಂದು ಹೇಳಿಕೆ ಕೊಟ್ಟಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಜಿತ್ ಪವಾರ್ ಹೇಳಿಕೆಯನ್ನು ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

First Published Nov 18, 2020, 3:18 PM IST | Last Updated Nov 18, 2020, 3:18 PM IST

ಬೆಂಗಳೂರು (ನ. 18): ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್‌ 'ಕಾರವಾರ, ಬೆಳಗಾವಿ ನಮ್ದು' ಎಂದು ಹೇಳಿಕೆ ಕೊಟ್ಟಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಜಿತ್ ಪವಾರ್ ಹೇಳಿಕೆಯನ್ನು ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಲವಂತದಿಂದ ಬಂದ್ ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮ: ಸಿಎಂ ಎಚ್ಚರಿಕೆ

'ನಾನು ಕೂಡಾ ಮರಾಠಿಯವಳು. ಕರ್ನಾಟಕದಲ್ಲಿ ಹುಟ್ಟಿ, ಇಲ್ಲಿನ ಅನ್ನ, ನೀರು ಕುಡಿದು ನಾವು ಅವರಿಗೆ ಬೆಂಬಲ ನೀಡುವುದಿಲ್ಲ.  ಮಹಾರಾಷ್ಟ್ರಕ್ಕೆ ನಮ್ಮ ಸಿಎಂ ತಕ್ಕ ಉತ್ತರವನ್ನು ಕೊಟ್ಟಿದ್ದಾರೆ. ಅವರು ಅವರ ಗಡಿ ಕಾಯಲಿ. ನಮ್ಮ ಜಾಗಕ್ಕೆ ಕಣ್ಣು ಹಾಕೋದು ಬೇಡ. ಈ ಪ್ರಯತ್ನ ಯಾವತ್ತೂ ಯಶಸ್ವಿಯಾಗುವುದಿಲ್ಲ' ಎಂದು ಹೇಳಿದರು. 

 

Video Top Stories