ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧಿಪತಿ ಯಾರು..? ಸರ್ಕಾರದ ಮಟ್ಟದಲ್ಲಿ ಲಾಬಿ ಜೋರು
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಅಧಿಪತಿ ಯಾರು..? ನಿಗಮದ ಮೊದಲ ಅಧ್ಯಕ್ಷಗಿರಿ ಯಾರಿಗೆ ಒಲಿಯುತ್ತೆ..? ಸರ್ಕಾರದ ಮಟ್ಟದಲ್ಲಿ ಜೋರಾಗಿದೆ. ಲಾಬಿ.
ಬೆಂಗಳೂರು, (ನ.22): ರಾಜ್ಯದಲ್ಲಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಬಳಿಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಯಡಿಯೂರಪ್ಪಗೆ ತಿರುಗುಬಾಣವಾದ ವೀರಶೈವ ಲಿಂಗಾಯತ ನಿಗಮ ರಚನೆ...!
ಆದ್ರೆ, ಇದೀಗ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಅಧಿಪತಿ ಯಾರು..? ನಿಗಮದ ಮೊದಲ ಅಧ್ಯಕ್ಷಗಿರಿ ಯಾರಿಗೆ ಒಲಿಯುತ್ತೆ..? ಸರ್ಕಾರದ ಮಟ್ಟದಲ್ಲಿ ಜೋರಾಗಿದೆ. ಲಾಬಿ.