ಸಂಡೂರಿನಲ್ಲಿ ಅಮಿತ್ ಶಾ ಅಬ್ಬರ: ಕುಟುಂಬ ರಾಜಕಾರಣದ ವಿರುದ್ಧ ಗುಡುಗು
ರಾಜ್ಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಬ್ಬರದ ಸಂಚಾರ ನಡೆಸುತ್ತಿದ್ದಾರೆ. ಸಂಡೂರಿನಲ್ಲಿ ಅವರು ಮತಬೇಟೆಗೆ ಇಳಿದಿದ್ದು, ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಗಣಿಧಣಿ ನಾಡಿನಲ್ಲಿ ಶಾ ಕಮಲ ಅರಳಿಸಲು ತಂತ್ರ ರೂಪಿಸಿದ್ದು, ಸ್ವತಃ ಚುನಾವಣಾ ಚಾಣಕ್ಯ ಕೇಂದ್ರ ಗೃಹ ಸಚಿವ ಅಮಿತ್ ಎಂಟ್ರಿ ಕೊಟ್ಟಿದ್ದಾರೆ. ಅಮಿತ್ ಶಾ ಮಾತಾಡುವುದಕ್ಕೆ ನಿಂತರೆ ಕಾಂಗ್ರೆಸ್'ನವರ ಎದೆಯಲ್ಲಿ ಢವಢವ ಶುರುವಾಗುತ್ತೆ. ಸಂಡೂರಿನಲ್ಲಿ ಚುನಾವಣಾ ಚಾಣಕ್ಯ ಕಾಂಗ್ರೆಸ್ ವಿರುದ್ಧ ಗುಡುಗುವುದರ ಜೊತೆಗೆ ಕುಟುಂಬ ರಾಜಕಾರಣದ ವಿರುದ್ಧ ಸಿಡಿದೆದ್ದಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
Nanna votu nanna matu: ಕಾಂಗ್ರೆಸ್ ಬಂದರೆ ಬಡ ಜನಗಳಿಗೆ ಒಳ್ಳೆದಾಗುತ್ತೆ: ವಿಜಯಪುರದ ಮಂದಿ ಹೇಳಿದ್ದೇನು?