Asianet Suvarna News Asianet Suvarna News

ಹೊಸಕೋಟೆಯ ಹುಲಿ-ಸಿಂಹ ಮುಖಾಮುಖಿ: ಮುಂದೇನಾಯ್ತು ಅಂತ ವಿಡಿಯೋ ನೋಡಿ..!

ಆಕಾಂಕ್ಷಿಯಾಗಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ ನಡುವೆ  ಹೊಸಕೋಟೆ ಉಪಚುನಾವಣೆಯ ಬಿಜೆಪಿ ಟಿಕೆಟ್ ಗೆ ಬಿಗ್ ಫೈಟ್ ನಡೆಯುತ್ತಿದೆ. 

ಇದರಿಂದ ಇಬ್ಬರ ನಡುವೆ ಟಾಕ್ ವಾರ್ ನಡೆದಿದ್ದು, ಉಪಚುನಾವಣೆಗೂ ಮುನ್ನವೇ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ.

ಇದರ ನಡುವೆ ಇಂದು [ಬುಧವಾರ] ದೇವರ ಹಬ್ಬದಲ್ಲಿ ರಾಜಕೀಯ ಶತ್ರುಗಳಾದ ಎಂಬಿಟಿ ಹಾಗೂ ಶರತ್ ಮುಖಾಮುಖಿಯಾದರು. ಮುಂದೇನಾಯ್ತು ಎನ್ನುವುದನ್ನು ವಿಡಿಯೋನಲ್ಲಿ ನೀವೇ ನೋಡ್ಕೊಳ್ಳಿ.

ಹೊಸಕೋಟೆ, [ಅ.16]: ಆಕಾಂಕ್ಷಿಯಾಗಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ ನಡುವೆ  ಹೊಸಕೋಟೆ ಉಪಚುನಾವಣೆಯ ಬಿಜೆಪಿ ಟಿಕೆಟ್ ಗೆ ಬಿಗ್ ಫೈಟ್ ನಡೆಯುತ್ತಿದೆ. 

ಹೊಸಕೋಟೆ ಬೈ ಎಲೆಕ್ಷನ್ ಟಿಕೆಟ್: ಶರತ್ ದಂಗಲ್...ಎಂಟಿಬಿ ಕಂಗಾಲ್..!

ಇದರಿಂದ  ಬದ್ಧ ವೈರಿಗಳ ನಡುವೆ ಟಾಕ್ ವಾರ್ ನಡೆದಿದ್ದು, ಉಪಚುನಾವಣೆಗೂ ಮುನ್ನವೇ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ.

ಇದರ ನಡುವೆ ಇಂದು [ಬುಧವಾರ] ದೇವರ ಹಬ್ಬದಲ್ಲಿ ರಾಜಕೀಯ ಶತ್ರುಗಳಾದ ಎಂಬಿಟಿ ಹಾಗೂ ಶರತ್ ಮುಖಾಮುಖಿಯಾದರು.ಮುಂದೇನಾಯ್ತು ಎನ್ನುವುದನ್ನು ವಿಡಿಯೋನಲ್ಲಿ ನೀವೇ ನೋಡ್ಕೊಳ್ಳಿ.