ಯಲಹಂಕ ಮೇಲ್ಸೇತುವೆಗೆ ದೇವೇಗೌಡ್ರ ಹೆಸರಿಡಿ: ಕಾಂಗ್ರೆಸ್ ನಾಯಕನ ಹೊಸ ಕೂಗು
ವೀರ್ ಸಾವರ್ಕರ್ ಹೆಸರಿಡಲು ಮುಂದಾಗಿದ್ದ ಸರ್ಕಾರದ ವಿರುದ್ಧ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮೇಲ್ಸೇತುವೆ ಉದ್ಘಾಟನೆಯನ್ನೇ ಮುಂದೂಡಲಾಗಿದೆ. ಅಲ್ಲದೆ, ಈಗಲೂ ಸಾಮಾಜಿಕ ಜಾಲತಾಣಗಳ ಹಾಗೂ ಮಾಧ್ಯಮಗಳಲ್ಲಿ ಈ ಕುರಿತು ಬಿಸಿಬಿಸಿ ಚರ್ಚೆಗಳು ನಡೆಯುತ್ತಲೇ ಇವೆ. ಇದರ ಕಾಂಗ್ರೆಸ್ ನಾಯಕರೊಬ್ಬರು ದೇವೇಗೌಡರ ಹೆಸರಿಡಿ ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು, (ಜೂನ್.02): ಬೆಂಗಳೂರಿನ ಯಲಹಂಕದ ಬಳಿಯ ಮೇತ್ಸೇತುವೆಗೆ ಸಾವರ್ಕರ್ ಹೆಸರಿಟ್ಟು ಉದ್ಘಾಟಿಸಬೇಕೆಂದು ಸಿದ್ಧತೆ ಮಾಡಿಕೊಂಡು ಕೊನೆಗಳಿಯಲ್ಲಿ ರಜ್ಯ ಬಿಜೆಪಿ ಸರ್ಕಾರ ಹಿಂದೆ ಸರಿದಿದೆ.
ಯಲಹಂಕ ಮೇಲ್ಸೇತುವೆಗೆ 'ಸಾವರ್ಕರ್' ಹೆಸರು; ಹಿಂದೂಪರ ಸಂಘಟನೆಗಳಿಂದ ವಿವಾದದ ಕಿಡಿ
ವೀರ್ ಸಾವರ್ಕರ್ ಹೆಸರಿಡಲು ಮುಂದಾಗಿದ್ದ ಸರ್ಕಾರದ ವಿರುದ್ಧ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮೇಲ್ಸೇತುವೆ ಉದ್ಘಾಟನೆಯನ್ನೇ ಮುಂದೂಡಲಾಗಿದೆ.
ಅಲ್ಲದೆ, ಈಗಲೂ ಸಾಮಾಜಿಕ ಜಾಲತಾಣಗಳ ಹಾಗೂ ಮಾಧ್ಯಮಗಳಲ್ಲಿ ಈ ಕುರಿತು ಬಿಸಿಬಿಸಿ ಚರ್ಚೆಗಳು ನಡೆಯುತ್ತಲೇ ಇವೆ. ಇದರ ಕಾಂಗ್ರೆಸ್ ನಾಯಕರೊಬ್ಬರು ದೇವೇಗೌಡರ ಹೆಸರಿಡಿ ಎಂದು ಆಗ್ರಹಿಸಿದ್ದಾರೆ.