ಇತ್ತ ಕೊಟ್ಟ ಮಾತು, ಅತ್ತ ಹೈಕಮಾಂಡ್; ಸಕ್ಸಸ್ ಆಗುತ್ತಾ ಬಿಎಸ್ವೈ ಈ ಪ್ಲಾನ್?
ಬಿ.ಎಸ್. ಯಡಿಯೂರಪ್ಪ ಪುಣ್ಯಕೋಟಿ ಇದ್ದಂತೆ; ಕೊಟ್ಟ ಮಾತು ಉಳಿಸಿಕೊಳ್ಳುವ ನಾಯಕ | ಸಚಿವಸಂಪುಟ ವಿಸ್ತರಣೆಯಲ್ಲಿ ಪುಣ್ಯಕೋಟಿಯಾಗಿ ಉಳಿದುಕೊಳ್ತಾರಾ ಬಿಎಸ್ವೈ?
ಬೆಂಗಳೂರು (ಜ.30): ಬಿ.ಎಸ್. ಯಡಿಯೂರಪ್ಪ ಪುಣ್ಯಕೋಟಿ ಇದ್ದಂತೆ; ಕೊಟ್ಟ ಮಾತು ಉಳಿಸಿಕೊಳ್ಳುವ ನಾಯಕ. ಸಚಿವಸಂಪುಟ ವಿಸ್ತರಣೆಯಲ್ಲಿ ಪುಣ್ಯಕೋಟಿಯಾಗಿ ಉಳಿದುಕೊಳ್ತಾರಾ ಬಿಎಸ್ವೈ?
ಇದನ್ನೂ ಓದಿ | ಸಂಪುಟ ವಿಸ್ತರಣೆ: ನಿಮ್ಮ ಜಿಲ್ಲೆಯ ಉಸ್ತುವಾರಿ ಯಾರ್ಯಾರಿಗೆ? ಇಲ್ಲಿದೆ ಚಿತ್ರಣ...
ಒಂದು ಕಡೆ ಮಿತ್ರಮಂಡಳಿ, ಇನ್ನೊಂದು ಕಡೆ ಹೈಕಮಾಂಡ್. ಹಾಗಾದ್ರೆ ಯಡಿಯೂರಪ್ಪ ಪ್ಲಾನ್ಗೆ ದೆಹಲಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡುತ್ತಾ? ಈ ಸ್ಟೋರಿ ನೊಡಿ...