ಡೆಲ್ಲಿಗೆ ಸಿಎಂ ದೌಡು; ಕ್ಯಾಬಿನೆಟ್ ಗೊಂದಲದ ಗೂಡು
ದೆಹಲಿಗೆ ಹಾರಿದ ಸಿಎಂ ಬಿ.ಎಸ್. ಯಡಿಯೂರಪ್ಪ; ಕೈಯಲ್ಲಿ ಸಂಭಾವ್ಯ ಸಚಿವರ ಪಟ್ಟಿ; ಹೈಕಮಾಂಡ್ ಜತೆ ಚರ್ಚೆ; ಯಾರಿಗೆ ಮಣೆ; ಯಾರಿಗೆ ಮನೆ ದೆಹಲಿಯಲ್ಲಿ ನಿರ್ಧಾರ
ಬೆಂಗಳೂರು (ಜ.30): ಸಿಎಂ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ಹಾರಿದ್ದಾರೆ. ಕೈಯಲ್ಲಿ ಸಂಭಾವ್ಯ ಸಚಿವರ ಪಟ್ಟಿ ಹಿಡಿದುಕೊಂಡು ಹೋಗಿರುವ ಬಿಎಸ್ವೈ, ಹೈಕಮಾಂಡ್ ಜತೆ ಚರ್ಚೆ ನಡೆಸಲಿದ್ದಾರೆ.
ಇದನ್ನೂ ನೋಡಿ | 'ವಿಶ್ವನಾಥ್ಗೆ ಮಂತ್ರಿ ಸ್ಥಾನ ಕೊಡ್ಬೇಕು; ಶಂಕರ್ ಬಗ್ಗೆ ಹೇಳಕ್ಕಾಗಲ್ಲ'...
ಯಾರಿಗೆ ಮಣೆ ಹಾಕಬೇಕು, ಯಾರಿಗೆ ಮನೆಗೆ ಕಳುಹಿಸಬೇಕು ಎಂಬುವುದು ಇಂದು ದೆಹಲಿಯಲ್ಲಿ ನಿರ್ಧಾರವಾಗುವ ಸಾಧ್ಯತೆಗಳಿವೆ. ಇಲ್ಲಿದೆ ಡೀಟೆಲ್ಸ್...