Asianet Suvarna News Asianet Suvarna News

'ವಿಶ್ವನಾಥ್‌ಗೆ ಮಂತ್ರಿ ಸ್ಥಾನ ಕೊಡ್ಬೇಕು; ಶಂಕರ್‌ ಬಗ್ಗೆ ಹೇಳಕ್ಕಾಗಲ್ಲ'

ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ; ಯಾರಿಗಿದೆ ಯಾರಿಗಿಲ್ಲ ಮಂತ್ರಿ ಭಾಗ್ಯ? ಸಚಿವ ಸಂಪುಟ ಬಗ್ಗೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮಾತು

ಬೆಂಗಳೂರು (ಜ.30): ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದೆ. ಯಾರಿಗಿದೆ ಯಾರಿಗಿಲ್ಲ ಮಂತ್ರಿ ಭಾಗ್ಯ ಎಂದು  ರಾಜ್ಯದ  ಜನತೆ ಎದುರು ನೋಡುತ್ತಿದೆ. ಸಚಿವ ಸಂಪುಟ ಬಗ್ಗೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮಾತನಾಡಿದ್ದಾರೆ. ಬನ್ನಿ ಅವರೇನು ಹೇಳ್ತಿದ್ದಾರೆ ನೋಡೋಣ....

ಇದನ್ನೂ ಓದಿ | ಸಂಪುಟ ವಿಸ್ತರಣೆ: ನಿಮ್ಮ ಜಿಲ್ಲೆಯ ಉಸ್ತುವಾರಿ ಯಾರ್ಯಾರಿಗೆ? ಇಲ್ಲಿದೆ ಚಿತ್ರಣ...

ಇದನ್ನೂ ನೋಡಿ | ಸಚಿವ ಸಂಪುಟ ವಿಸ್ತರಣೆಗೆ ಜಾತಿ ಲೆಕ್ಕಾಚಾರ: ಇಲ್ಲಿದೆ ಬಿಜೆಪಿ ಲೆಕ್ಕ

"