Asianet Suvarna News Asianet Suvarna News

ಗುಹೆಯಲ್ಲಿ ವಿನಯ್ ಗುರೂಜಿ ಧ್ಯಾನ; ಭಕ್ತರಿಗಿಲ್ಲ ದರ್ಶನ

ರಾಜಕಾರಣಿಗಳ ಆರಾಧ್ಯ ದೈವ ಎನಿಸಿಕೊಂಡಿರುವ ವಿನಯ್ ಗುರೂಜಿ ಕೆಲ ದಿನಗಳ ಕಾಲ ಧ್ಯಾನಕ್ಕೆ ಕೂರಲಿದ್ದಾರೆ. ಅದಕ್ಕಾಗಿ ಆಶ್ರಮದ ಆವರಣದಲ್ಲಿ ಗುಹೆ ಸಿದ್ಧವಾಗುತ್ತಿದೆ. ಹಾಗಾಗಿ ಯಾವುದೇ ಭಕ್ತರಿಗೂ ಗುರೂಜಿ ದರ್ಶನ ಇರುವುದಿಲ್ಲ. 

 

ರಾಜಕಾರಣಿಗಳ ಆರಾಧ್ಯ ದೈವ ಎನಿಸಿಕೊಂಡಿರುವ ವಿನಯ್ ಗುರೂಜಿ ಕೆಲ ದಿನಗಳ ಕಾಲ ಧ್ಯಾನಕ್ಕೆ ಕೂರಲಿದ್ದಾರೆ. ಅದಕ್ಕಾಗಿ ಆಶ್ರಮದ ಆವರಣದಲ್ಲಿ ಗುಹೆ ಸಿದ್ಧವಾಗುತ್ತಿದೆ. ಹಾಗಾಗಿ ಯಾವುದೇ ಭಕ್ತರಿಗೂ ಗುರೂಜಿ ದರ್ಶನ ಇರುವುದಿಲ್ಲ.