Asianet Suvarna News Asianet Suvarna News

ಮುದ್ದಹನುಮೇಗೌಡರ ರಾಜಕೀಯ ನಡೆ ಧರ್ಮಸ್ಥಳದಲ್ಲಿ ಪ್ರಕಟ..!

ಪ್ರಸಕ್ತ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತ ಮುದ್ದಹನುಮೇಗೌಡ ಅಚ್ಚರಿ ಹೇಳಿಕೆ

ತುಮಕೂರು ಸಂಸದರಿಂದ ಮತ್ತೊಂದು ರಾಜಕೀಯ ಬಾಂಬ್...| ಸಂಸದ ಮುದ್ದಹನುಮೇಗೌಡರ ಹೇಳಿಕೆಯಿಂದ ರಾಜಕೀಯದಲ್ಲಿ  ಸಂಚಲನ. ನಾಳೆ  [ಗುರುವಾರ] ಪ್ರಕಟಗೊಳ್ಳಲಿದೆ ಮುದ್ದುಹನುಮೇಗೌಡರ ರಾಜಕೀಯ ನಿರ್ಧಾರ| ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಪ್ರಕಟಗೊಳ್ಳಲಿದೆ ಮುದ್ದುಹನುಮೇಗೌಡರ ತಿರ್ಮಾನ|ಪ್ರಸಕ್ತ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತಿರುವ ಮುದ್ದು ಹನುಮೇಗೌಡರಿಂದ ಅಚ್ಚರಿಯ ನಿರ್ಧಾರ.

Video Top Stories