Asianet Suvarna News Asianet Suvarna News

ಸದನದಲ್ಲಿ ವಿಶ್ವನಾಥ್ ‘ಬಂಡವಾಳ’ ಬಿಚ್ಚಿಟ್ಟ ಸಾ. ರಾ. ಮಹೇಶ್!

ವಿಶ್ವಾಸ ಮತಯಾಚನೆ ಕಲಾಪದ ವೇಳೆ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ವಿರುದ್ಧ ಸಚಿವ ಸಾ.ರಾ. ಮಹೇಶ್ ಬಾಂಬ್ ಸಿಡಿಸಿದ್ದಾರೆ. ವಿಶ್ವನಾಥ್ ಬಂಡಾಯವೇಳುವ ಮುನ್ನ ನಡೆದ ಘಟನಾವಳಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಸಾ.ರಾ. ಮಹೇಶ್ ಏನು ಹೇಳಿದ್ದಾರೆ? ಇಲ್ಲಿದೆ ಫುಲ್ ಡೀಟೆಲ್ಸ್

ಬೆಂಗಳೂರು (ಜು.19): ವಿಶ್ವಾಸ ಮತಯಾಚನೆ ಕಲಾಪದ ವೇಳೆ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ವಿರುದ್ಧ ಸಚಿವ ಸಾ.ರಾ. ಮಹೇಶ್ ಬಾಂಬ್ ಸಿಡಿಸಿದ್ದಾರೆ. ವಿಶ್ವನಾಥ್ ಬಂಡಾಯವೇಳುವ ಮುನ್ನ ನಡೆದ ಘಟನಾವಳಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಸಾ.ರಾ. ಮಹೇಶ್ ಏನು ಹೇಳಿದ್ದಾರೆ? ಇಲ್ಲಿದೆ ಫುಲ್ ಡೀಟೆಲ್ಸ್