Asianet Suvarna News Asianet Suvarna News

ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೂ ತಟ್ಟಿದೆ ಪ್ರವಾಹದ ಭೀತಿ!

ರಾಯಚೂರಿನ ತುಂಗಾನದಿಯಲ್ಲಿ ಭೀಕರ ಪ್ರವಾಹದ ಭೀತಿ ಎದುರಾಗಿದೆ. ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೂ ಪ್ರವಾಹದ ಭೀತಿ ತಟ್ಟಿದೆ.  ಎಲೆಬಿಚ್ಚಾಲಿಯಲ್ಲಿರುವ ರಾಘವೇಂದ್ರ ಸ್ವಾಮಿಗಳ ವೃಂದಾವನದಲ್ಲಿ ನೀರೋ ನೀರು! ರಾಘವೇಂದ್ರ ಸ್ವಾಮಿಗಳು 12 ವರ್ಷ ತಪಸ್ಸು ಮಾಡಿರುವ ಸ್ಥಳ ಇದಾಗಿದೆ. 

 

ರಾಯಚೂರಿನ ತುಂಗಾನದಿಯಲ್ಲಿ ಭೀಕರ ಪ್ರವಾಹದ ಭೀತಿ ಎದುರಾಗಿದೆ. ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೂ ಪ್ರವಾಹದ ಭೀತಿ ತಟ್ಟಿದೆ.  ಎಲೆಬಿಚ್ಚಾಲಿಯಲ್ಲಿರುವ ರಾಘವೇಂದ್ರ ಸ್ವಾಮಿಗಳ ವೃಂದಾವನದಲ್ಲಿ ನೀರೋ ನೀರು! ರಾಘವೇಂದ್ರ ಸ್ವಾಮಿಗಳು 12 ವರ್ಷ ತಪಸ್ಸು ಮಾಡಿರುವ ಸ್ಥಳ ಇದಾಗಿದೆ.