Asianet Suvarna News Asianet Suvarna News

ಮೈಸೂರಿಗೆ ಶುರುವಾಯ್ತು ಕೇರಳ ಕಸದ ಸಮಸ್ಯೆ

ಸ್ವಚ್ಛ ನಗರಿ ಮೈಸೂರಿನಲ್ಲಿ ಮತ್ತೆ ಶುರುವಾಗಿದೆ ಕೇರಳ ಕಸದ ಸಮಸ್ಯೆ ಶುರುವಾಗಿದೆ. ರಾತ್ರೋರಾತ್ರಿ ಲಾರಿಗಟ್ಟಲೇ ಕಸ ತಂದು ಸುರಿಯುತ್ತಿದ್ದಾರೆ ಕೇರಳಿಗರು. ವಿಶೇಷ ಎಂದರೆ ಇವರಿಗೆ ಖಾಕಿ ರಕ್ಷಣೆ ಬೇರೆ ಇದೆ. ಮೈಸೂರು ಜಿಲ್ಲೆ ನರಸೀಪುರ ತಾಲೂಕಿನ ಕಗ್ಗಲೀಪುರ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸ್ವಚ್ಛ ನಗರಿ ಮೈಸೂರಿನಲ್ಲಿ ಮತ್ತೆ ಶುರುವಾಗಿದೆ ಕೇರಳ ಕಸದ ಸಮಸ್ಯೆ ಶುರುವಾಗಿದೆ. ರಾತ್ರೋರಾತ್ರಿ ಲಾರಿಗಟ್ಟಲೇ ಕಸ ತಂದು ಸುರಿಯುತ್ತಿದ್ದಾರೆ ಕೇರಳಿಗರು. ವಿಶೇಷ ಎಂದರೆ ಇವರಿಗೆ ಖಾಕಿ ರಕ್ಷಣೆ ಬೇರೆ ಇದೆ. ಮೈಸೂರು ಜಿಲ್ಲೆ ನರಸೀಪುರ ತಾಲೂಕಿನ ಕಗ್ಗಲೀಪುರ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.