Asianet Suvarna News Asianet Suvarna News

ಅಬ್ಬಬ್ಬಾ! ಸಿಎಂ ಮುಂದೆಯೇ ಸಚಿವ ಸವದಿ ವಿರುದ್ಧ ‘ಕತ್ತಿ ವರಸೆ’; BSY ತಬ್ಬಿಬ್ಬು!

ಸಚಿವ ಸ್ಥಾನ ವಂಚಿತ ಉಮೇಶ್ ಕತ್ತಿ ಸಿಎಂ ಬಿ.ಎಸ್. ಯಡಿಯೂರಪ್ಪ ಮುಂದೆಯೇ ಸಚಿವ ಲಕ್ಷ್ಮಣ ಸವದಿ ವಿರುದ್ಧ ಗುಡುಗಿದ್ದಾರೆ.  ಇಬ್ಬರನ್ನು ಕೂರಿಸಿ ಸಮಾಧಾನ ಪಡಿಸಲು ಯತ್ನಿಸಿದ ಸಿಎಂ ಖುದ್ದು ಹೈರಾಣಾದರು. ಕತ್ತಿಯ ವರಸೆ ಹೇಗಿತ್ತು? ಈ ವಿಡಿಯೋ ನೋಡಿ...  

ಬೆಂಗಳೂರು (ಆ.24): ಸಚಿವ ಸ್ಥಾನ ವಂಚಿತ ಉಮೇಶ್ ಕತ್ತಿ ಸಿಎಂ ಬಿ.ಎಸ್. ಯಡಿಯೂರಪ್ಪ ಮುಂದೆಯೇ ಸಚಿವ ಲಕ್ಷ್ಮಣ ಸವದಿ ವಿರುದ್ಧ ಗುಡುಗಿದ್ದಾರೆ.  ಇಬ್ಬರನ್ನು ಕೂರಿಸಿ ಸಮಾಧಾನ ಪಡಿಸಲು ಯತ್ನಿಸಿದ ಸಿಎಂ ಖುದ್ದು ಹೈರಾಣಾದರು. ಕತ್ತಿಯ ವರಸೆ ಹೇಗಿತ್ತು? ಈ ವಿಡಿಯೋ ನೋಡಿ...