Asianet Suvarna News Asianet Suvarna News

ಮಹಾ Exclusive ನ್ಯೂಸ್: ವಿಧಾನಸಭೆ ವಿಸರ್ಜಿಸಿ ಎಲೆಕ್ಷನ್‌ಗೆ ಜೆಡಿಎಸ್?

ಇದು ಮೈತ್ರಿ ಸರ್ಕಾರದ ಹಗ್ಗಜಗ್ಗಾಟಕ್ಕೆ ಸಂಬಂಧಿಸಿದ ಎಕ್ಸ್ ಕ್ಲೂಸಿವ್ ನ್ಯೂಸ್. ಬರೀ ಸ್ಫೋಟಕ ನ್ಯೂಸ್ ಅಲ್ಲ, ಮೈತ್ರಿ ಸರ್ಕಾರದ ಮಹಾಪತನದ ಸುದ್ದಿ. ಕರ್ನಾಟಕದಲ್ಲಿ ಎಲೆಕ್ಷನ್ ಫಿಕ್ಸಾ..? ಕರ್ನಾಟಕ ವಿಧಾನಸಭೆಗೆ ಈಗ ಮಧ್ಯಂತರ ಚುನಾವಣೆ ನಡೆದರೂ ಅಚ್ಚರಿ ಇಲ್ಲ. ಕಾಂಗ್ರೆಸ್ ಜತೆ ಕಚ್ಚಾಟಕ್ಕೆ ಕೊನೆ ಹಾಡಲು ಪರಿಹಾರ ಹೇಳಿದ್ದಾರೆ JDS ನಾಯಕ.  ಜೆಡಿಎಸ್ ನಾಯಕನ ಪರಿಹಾರದ ಮಾತು ಕೇಳಿದ್ರೆ ಮಧ್ಯಂತರ ಎಲೆಕ್ಷನ್ ಪಕ್ಕಾ ಎಂದು ಕಾಣುತ್ತಿದೆ. ಕಾಂಗ್ರೆಸ್ ಜತೆ ಸಮ್ಮಿಶ್ರ ಸರ್ಕಾರ ನಡೆಸಲು ಸಾಧ್ಯವಾಗುತ್ತಿಲ್ಲ ಎಂದ ಜೆಡಿಎಸ್ ನಾಯಕ ಕಾಂಗ್ರೆಸ್ ಪಕ್ಷದ ವಿರುದ್ಧ ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಕಚ್ಚಾಟ ಕೊನೆಗಾಣಿಸಲು ವಿಧಾನಸಭಾ ವಿಸರ್ಜನೆಯೇ ಪರಿಹಾರ ಎಂದು ಅವರು ಹೇಳಿದ್ದಾರೆ.

ಇದು ಮೈತ್ರಿ ಸರ್ಕಾರದ ಹಗ್ಗಜಗ್ಗಾಟಕ್ಕೆ ಸಂಬಂಧಿಸಿದ ಎಕ್ಸ್ ಕ್ಲೂಸಿವ್ ನ್ಯೂಸ್. ಬರೀ ಸ್ಫೋಟಕ ನ್ಯೂಸ್ ಅಲ್ಲ, ಮೈತ್ರಿ ಸರ್ಕಾರದ ಮಹಾಪತನದ ಸುದ್ದಿ. ಕರ್ನಾಟಕದಲ್ಲಿ ಎಲೆಕ್ಷನ್ ಫಿಕ್ಸಾ..? ಕರ್ನಾಟಕ ವಿಧಾನಸಭೆಗೆ ಈಗ ಮಧ್ಯಂತರ ಚುನಾವಣೆ ನಡೆದರೂ ಅಚ್ಚರಿ ಇಲ್ಲ. ಕಾಂಗ್ರೆಸ್ ಜತೆ ಕಚ್ಚಾಟಕ್ಕೆ ಕೊನೆ ಹಾಡಲು ಪರಿಹಾರ ಹೇಳಿದ್ದಾರೆ JDS ನಾಯಕ.  ಜೆಡಿಎಸ್ ನಾಯಕನ ಪರಿಹಾರದ ಮಾತು ಕೇಳಿದ್ರೆ ಮಧ್ಯಂತರ ಎಲೆಕ್ಷನ್ ಪಕ್ಕಾ ಎಂದು ಕಾಣುತ್ತಿದೆ. ಕಾಂಗ್ರೆಸ್ ಜತೆ ಸಮ್ಮಿಶ್ರ ಸರ್ಕಾರ ನಡೆಸಲು ಸಾಧ್ಯವಾಗುತ್ತಿಲ್ಲ ಎಂದ ಜೆಡಿಎಸ್ ನಾಯಕ ಕಾಂಗ್ರೆಸ್ ಪಕ್ಷದ ವಿರುದ್ಧ ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಕಚ್ಚಾಟ ಕೊನೆಗಾಣಿಸಲು ವಿಧಾನಸಭಾ ವಿಸರ್ಜನೆಯೇ ಪರಿಹಾರ ಎಂದು ಅವರು ಹೇಳಿದ್ದಾರೆ.